ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

Top-100 General Knowledge Multiple Choice Question Answers in Kannada For KPSC, KPTCL JEE, Junior Assistant, PSI, Police Constable, GPSTR, HSTR and All Competitive Exams

 Top-100 General Knowledge Multiple Choice Question Answers in Kannada For KPSC, KPTCL JEE, Junior Assistant, PSI, Police Constable, GPSTR, HSTR and All Competitive Exams

Top-100 General Knowledge Multiple Choice Question Answers in Kannada For KPSC, KPTCL JEE, Junior Assistant, PSI, Police Constable, GPSTR, HSTR and All Competitive Exams Top-100 General Knowledge Question Answers,PSI MCQs,Police Constable MCQs,CET MCQs,FDA MCQs,KPSC MCQs,SDA MCQs PDO MCQs,Current Affairs MCQs,KPSC,FDA,MCQs For All Exams,


Top-100 General Knowledge Multiple Choice Question Answers in Kannada For KPSC, KPTCL JEE, Junior Assistant, PSI, Police Constable, GPSTR, HSTR and All Competitive Exams:

ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ KTop-100 General Knowledge Multiple Choice Question Answers in Kannada For KPSC, KPTCL JEE, Junior Assistant, PSI, Police Constable, GPSTR, HSTR and All Competitive Exams ಯನ್ನು ನಿಮಗಾಗಿ ಇಲ್ಲಿ ನೀಡಲಾಗಿದೆ.




1➤ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಆಯ್ಕೆಯನ್ನು ಗುರುತಿಸಿ ? ಎ) ಇದು ವಿಶ್ವ ಸಂಸ್ಥೆಯ ತ್ರಿಪಕ್ಷೀಯ ವಿಶೇಷ ಸಂಸ್ಥೆಯಾಗಿದೆ. ಬಿ) ಭಾರತ ಅಂತರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ ಸ್ಥಾಪಕ ಸದಸ್ಯವಾಗಿದೆ. ಸಿ) ಇದರ ಕೇಂದ್ರ ಕಚೇರಿ ಇಟಲಿಯಲ್ಲಿದೆ.

ⓐ ಎ ಮಾತ್ರ ಸರಿ
ⓑ ಬಿ & ಸಿ ಮಾತ್ರ ಸರಿ
ⓒ ಎ & ಬಿ ಮಾತ್ರ ಸರಿ
ⓓ ಮೇಲಿನ ಎಲ್ಲಾ ಹೇಳಿಕೆ ಸರಿ

2➤ ಕೆಳಗಿನ ಹೇಳಿಕೆಗಳಲ್ಲಿ ತಪ್ಪಾದ ಹೇಳಿಕೆಯನ್ನು ಗುರುತಿಸಿ?

ⓐ ಅಂತರ ರಾಜ್ಯ ಮಂಡಳಿಯ ಸಂಯೋಜನೆ ಅಧ್ಯಕ್ಷರಾಗಿ ಪ್ರಧಾನ ಮಂತ್ರಿ ಇರುತ್ತಾರೆ.
ⓑ ಶಾಶ್ವತ ಆಹ್ವಾನಿತರನ್ನು ಪರಿಷತ್ತಿನ ಅಧ್ಯಕ್ಷರು ನಾಮನಿರ್ದೇಶನವನ್ನು ಮಾಡುತ್ತಾರೆ
ⓒ ಗೃಹ ಸಚಿವರು ಸೇರಿದಂತೆ ಕೇಂದ್ರ ಆರು ಕ್ಯಾಬಿನೆಟ್ ಮಂತ್ರಿಗಳನ್ನು ರಾಷ್ಟ್ರಪತಿಯವರು ನಾಮನಿರ್ದೇಶನ ಮಾಡುತ್ತಾರೆ.
ⓓ ಎಲ್ಲಾ ಹೇಳಿಕೆಗಳು ಸರಿಯಾಗಿವೆ.

3➤ 2014ರಲ್ಲಿ ಭಾರತವು ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆ ಯಾವ ದೇಶದೊಂದಿಗೆ ಹಂಚಿಕೊಂಡಿತು ?

ⓐ ಚೀನಾ
ⓑ ಜಪಾನ
ⓒ ಅಮೇರಿಕಾ
ⓓ ಬಾಂಗ್ಲಾದೇಶ

4➤ ಇತ್ತೀಚಿಗೆ ಪಂಡಿತ ರಾಮಪ್ರಸಾದ್ ಬಿಸ್ಮಿಲ್ಲಾ ಅವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು ಹಾಗಾದರೆ . ಅವರ ಹಿರಿತು ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ? 1) ಇವರು ಹಿಂದುಸ್ತಾನ್ ರಿಪಬ್ಲಿಕ್ ಅಸೋಸಿಯೇಷನ್‌ನ ಸ್ಥಾಪಕದಲ್ಲಿ ಒಬ್ಬರಾಗಿದ್ದಾರೆ. 2) 1925 ರಲ್ಲಿ ನಡೆದ ಕಾಕೋರಿ ರೈಲು ದುರಂತದ ಪ್ರಮುಖ ನಾಯಕರಾಗಿದ್ದರು.

ⓐ 1 ಮತ್ತು 2 ಸರಿ
ⓑ 1 ಮಾತ್ರ ಸರಿ
ⓒ 2 ಮಾತ್ರ ಸರಿ
ⓓ 1 ಮತ್ತು 2 ತಪ್ಪು

5➤ ಸ್ವಚ್ಛ ಭಾರತ್ ಮಿಷನ್ 2.0 ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ?

ⓐ ಇದರ ಮೊದಲ ಹಂತವನ್ನು ಅಕ್ಟೋಬರ್ 2, 2014 ರಿಂದ ಪ್ರಾರಂಭಿಸಲಾಯಿತು.
ⓑ Waste to Wealth and Circular Economy ಎಂಬುದು ಇದರ ತತ್ವ
ⓒ ತ್ಯಾಜ್ಯಗಳ ಮರು ಬಳಕೆಗೆ ಆದ್ಯತೆ ನೀಡಿ ಪರಿಸರ ಮಾಲಿನ್ಯವನ್ನು ತಡೆಗಟ್ಟುವುದು ಇದರ ಗುರಿಯಾಗಿದೆ.
ⓓ ಮೇಲಿನ ಎಲ್ಲಾ ಹೇಳಿಕೆಗಳು ಸರಿಯಾಗಿದೆ.

6➤ ಇತ್ತಿಚಿಗೆ ಈ ಕೆಳಗಿನ ಯಾವ ದೇಶದ ಜೊತೆಗೆ ಭಾರತೀಯ ನೌಕಾಪಡೆಯ ದ್ವಿಪಕ್ಷೀಯ ವ್ಯಾಯಾಮ ಬೊಂಗೋ ಸಾಗರನ ಮೂರನೇ ಆವೃತ್ತಿಯು ನಡೆಯಿತು?

ⓐ ಜಪಾನ
ⓑ ಬ್ರೆಜಿಲ್
ⓒ ಬಾಂಗ್ಲಾದೇಶ
ⓓ ಮಯನ್ಮಾರ

7➤ RBI ಸ್ಥಾಪನೆಯಾದ ವರ್ಷ ಯಾವುದು?

ⓐ 1937 ಎಪ್ರಿಲ್ 1
ⓑ 1936 ಎಪ್ರೀಲ್ 2
ⓒ 1935 ಎಪ್ರೀಲ್ 1
ⓓ 1938 ಎಪ್ರೀಲ್ 5

8➤ Jimex 'ಈ ಕೆಳಗಿನ ಯಾವ ಎರಡು ದೇಶಗಳ ಮಿಲಿಟರಿ ವ್ಯಾಯಾಮವಾಗಿದೆ?

ⓐ ಭಾರತ & ಬ್ರೆಜಿಲ್
ⓑ ಭಾರತ್ & ಜಪಾನ್
ⓒ ಭಾರತ & ಬಾಂಗ್ಲಾದೇಶ
ⓓ ಭಾರತ & ಮಯನ್ಮಾರ

9➤ ಕೆಳಗಿನ ಹೇಳಿಕೆಯನ್ನು ಗಮನಿಸಿ. ಎ) ಅತಿ ಹೆಚ್ಚು ವಿಸ್ತೀರ್ಣ ದಟ್ಟ ಕಾಡು ಹೆಚ್ಚಾದ ರಾಜ್ಯಗಳಲ್ಲಿ ಕರ್ನಾಟಕವು ಮೂರನೇ ಸ್ಥಾನದಲ್ಲಿದೆ. ಬಿ) ಇತ್ತೀಚಿಗೆ ದೇಶದಲ್ಲಿ ಕಾಡಿನ ವಿಸ್ತೀರ್ಣ ಶೇ 0.22 ರಷ್ಟು ಏರಿಕೆಯಾಗಿದೆ.

ⓐ ಎ ಮಾತ್ರ ಸರಿ
ⓑ ಬಿ ಮಾತ್ರ ಸರಿ
ⓒ ಎ & ಬಿ ಸರಿ
ⓓ ಎ & ಬಿ ತಪ್ಪು

10➤ ಚಂದ್ರಯಾನ 2 ಸರಣಿಯನ್ನು ಗ್ರಹ ನೌಕೆಯಾಗಿ ಯಾವುದನ್ನು ಬಳಸಲಾಗಿತ್ತು ?

ⓐ ವಿಕ್ರಂ
ⓑ ಸದ್ದಾಮ್
ⓒ ಚಂದ್ರ
ⓓ ಪ್ರಜಾನ್

11➤ ದೇಶದಲ್ಲಿ 2020-21 ನೇ ಸಾಲಿನಲ್ಲಿ ಗ್ರಾಮಗಳಿಗೆ ವಲಸೆಯಾದ ಕಾರ್ಮಿಕರಿಗೆ ಅತಿ ಹೆಚ್ಚು ಉದ್ಯೋಗಖಾತರಿ ಒದಗಿಸುವಲ್ಲಿ ಪ್ರಥಮ ಸ್ಥಾನ ಯಾವ ರಾಜ್ಯ ಪಡೆದಿದೆ ?

ⓐ ಮಹಾರಾಷ್ಟ್ರ
ⓑ ಕೇರಳ
ⓒ ಕರ್ನಾಟಕ
ⓓ ಆಂಧ್ರ ಪ್ರದೇಶ

12➤ ಪ್ರಸ್ತುತ ವರ್ಷದಲ್ಲಿ ಎಷ್ಟು ಪ್ರತಿಶತ ಎಥೆನಾಲ್ (ethanol) ಅನ್ನು ಪಟ್ರೋಲ್‌ಗೆ ಮಿಶ್ರಣ ಮಾಡಲು ನಿರೀಕ್ಷಿಸಲಾಗಿದೆ ?

ⓐ 20%
ⓑ 15%
ⓒ 25 %
ⓓ 10%

13➤ ವಿಸ್ತೀರ್ಣದ / ಪ್ರದೇಶದ ಪ್ರಕಾರ ಕರ್ನಾಟಕದ ಅತ್ಯಂತ ಚಿಕ್ಕ ಜಿಲ್ಲೆ ಯಾವುದು ?

ⓐ ರಾಮನಗರ
ⓑ ಚಿಕ್ಕ ಬಳ್ಳಾಪುರ
ⓒ ಕೊಡಗು
ⓓ ಬೆಂಗಳೂರ ನಗರ

14➤ ಕೆಳಗಿನ ಯಾವ ನದಿಯಲ್ಲಿ ಹಿರಾಕುಡ್ ಅಣೆಕಟ್ಟು ಇದೆ ?

ⓐ ಮಹಾನದಿ
ⓑ ಗೋದಾವರಿ
ⓒ ಮೇಘನಾ
ⓓ ಕೃಷ್ಣ

15➤ ಕಾರಗೃಹದಲ್ಲಿರುವ ಖೈದಿಗಳನ್ನು ಸಂಪರ್ಕಿಸಲು ಜಾರಿಗೆ ತರಲಾದ ಆನ್‌ಲೈನ್ ವೇದಿಕ ಇದಾಗಿದೆ ?

ⓐ ಗೇಟ್ ಕೀಪಕ್
ⓑ ಮನೋದರ್ಪನ
ⓒ ಟ್ವಿಂತನ - ಮಾಥನ್
ⓓ ಇ-ಮುಲಾಕತ್

16➤ ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ? ಎ) ಇತ್ತೀಚಿಗೆ ರಕ್ಷಣಾ ಸಚಿವಾಲಯವು ಆಸ್ಟ್ರೋ ಎಂ.ಕೆ - 1 ಕ್ಷಿಪಣಿ ಪೂರೈಕೆ ಒಪ್ಪಂದಕ್ಕೆ ಸಹಿ ಹಾಕಿದೆ. ಬಿ) ಈ ಕ್ಷಿಪಣಿಯನ್ನು ಡಿ.ಆರ್.ಡಿ.ಒ ಅಭಿವೃದ್ಧಿಪಡಿಸಿದೆ.

ⓐ ಬಿ ಮಾತ್ರ ಸರಿ
ⓑ ಎ ಮಾತ್ರ ಸರಿ
ⓒ ಎ ಮಾತ್ರ ಸರಿ
ⓓ ಎ & ಬಿ ತಪ್ಪು

17➤ ತೆಲಂಗಾಣ ರಾಜ್ಯ ರಚನೆಯಾದ ದಿನ ಯಾವುದು ?

ⓐ ಜೂನ 2, 2014
ⓑ ಜೂನ 6, 2015
ⓒ ಜೂನ 6, 2015
ⓓ ಜೂನ 6, 2015

18➤ ಸಿಂಧೂ ನದಿಯ ಕುರಿತಾಗಿ ಈ ಕೆಳಗಿನ ಹೇಳಿಕೆಯನ್ನು ಗಮನಿಸಿ ಎ) ಸಿಂಧೂ ನದಿ ಜಲಾಯನ ಪ್ರದೇಶವು ಒಟ್ಟು ಆರು ನದಿಗಳನ್ನು ಹೊಂದಿದೆ. ಬಿ) ಈ ನದಿಗಳು ಟಿಬೆಟನಲ್ಲಿ ಹುಟ್ಟಿ ಹಿಮಾಲಯ ಶ್ರೇಣಿಗಳ ಮೂಲಕ ಹರಿದು ಪಾಕಿಸ್ತಾನಕ್ಕೆ ಪ್ರವೇಶಿಸಿ ಕರಾಚಿಯಲ್ಲಿ ಕೊನೆಗೊಳ್ಳುತ್ತವೆ.

ⓐ ಎ ಮಾತ್ರ ಸರಿ
ⓑ ಬಿ ಮಾತ್ರ ಸರಿ
ⓒ ಎ & ಬಿ ಸರಿ
ⓓ ಎ & ಬಿ ತಪ್ಪು

19➤ ಈ ಕೆಳಗಿನ ಯಾವುದು ಥಿಯೊಲಾಜಿ (theology) ಗೆ ಸಂಬಂಧಿಸಿದೆ ?

ⓐ ಧರ್ಮಗಳ ಅಧ್ಯಯನ
ⓑ ಕೂದಲಿನ ವೈಜ್ಞಾನಿಕ ಅಧ್ಯಯನ
ⓒ ಸಮಾಜಶಾಸ್ತ್ರ-ಸಮಾಜಿಕ ವಿಷಯಗಳ ಅಧ್ಯಯನ
ⓓ ಮೇಲಿನ ಯಾವುದು ಅಲ್ಲ

20➤ ಜಗತ್ತಿನಲ್ಲಿ ಅತಿ ಹೆಚ್ಚು ಚಹಾ/ಟೀ ರಫ್ತು ಮಾಡುವ ದೇಶ ಯಾವುದು ?

ⓐ ಭಾರತ
ⓑ ಚೀನಾ
ⓒ ಅಮೇರಿಕಾ
ⓓ ತೈವಾನ್

21➤ ಥಾರ ಮರಭೂಮಿಯಲ್ಲಿ ಸ್ಥಳಾಂತರಗೊಳ್ಳುವ ಮರಳು ದಿನ್ನೆಗಳನ್ನು ಸ್ಥಳಿಯವಾಗಿ ಹೀಗೆನ್ನಲಾಗುತ್ತದೆ ?

ⓐ ದ್ರಿಯಾನ್
ⓑ ದೌರ
ⓒ ದೊರೊಸ್
ⓓ ಧಾಯ

22➤ ಫೆರಲ್‌ನ ನಿಯಮ ಯಾವುದನ್ನು ವಿವರಿಸುತ್ತದೆ ?

ⓐ ಒತ್ತಡ ಪಟ್ಟಿಗಳ
ⓑ ಮಾರುತಗಳ ದಿಕ್ಕು ಬದಲಾಗುವಿಕೆ
ⓒ ಮಾರುತದ ವೇಗ
ⓓ ಮಾರುತದ ದಿಕ್ಕು

23➤ ಈ ಕೆಳಗಿನವುಗಳಲ್ಲಿ ಶೀತೊದಕ ಪ್ರವಾಹ ಯಾವುದು ?

ⓐ ಕ್ಯಾನರಿ ಪ್ರವಾಹ
ⓑ ಬ್ರೆಜಿಲಿಯನ ಪ್ರವಾಹ
ⓒ ಗಲ್ಫ್ ಸ್ಟ್ರೀಂ
ⓓ ಕುರುಷಿಯೋ ಪ್ರವಾಹ

24➤ 'ಕಾನ್ರಾಡ್ ಸೀಮಾವಲಯವು' ಕೆಳಕಂಡ ಯಾವ ಪದರಗಳನ್ನು ಪ್ರತ್ಯೇಕಗೊಳಿಸುತ್ತದೆ ?

ⓐ ಶಿಲಾಗೋಳ & ಮ್ಯಾಂಟಲ್
ⓑ ಹೊರ ಶಿಲಾಗೋಳ & ಒಳಶಿಲಾಗೋಳ
ⓒ ಮ್ಯಾಂಟಲ್ & ಹೊರಕೇಂದ್ರ ಗೋಳ
ⓓ ಹೊರಕೇಂದ್ರ ಗೋಳ & ಒಳ ಕೇಂದ್ರಗೋಳ

25➤ ತಪ್ಪಾದ ಜೋಡಣೆಯನ್ನು ಗುರುತಿಸಿ ?

ⓐ ಲವಣ ಸರೋವರ – ಮೃತ್ಯು ಸಮುದ್ರ
ⓑ ಹಿಮ ಸರೋವರ - ಲೇಕ್ ಸುಪೀರಿಯರ
ⓒ ಲಾವಾ ಹೊರ ಹರಿವಿನಿಂದಾದ ಸರೋವರ -ಕಿವು ಸರೋವರ
ⓓ ವಾಯು ನಿರ್ಮಿತ ಸರೋವರ - ವ್ಯಾನ ಸರೋವರ

26➤ ಕೆಳಗಿನವುಗಳಲ್ಲಿ ಯಾವುದು ಸಂವಿಧಾನಿಕ ಸಂಸ್ಥೆಯಲ್ಲ ?

ⓐ ಭಾರತೀಯ ಚುಣಾವಣಾ ಆಯೋಗ
ⓑ UPSC
ⓒ CAG
ⓓ ಕರ್ನಾಟಕ ಲೋಕಾಯುಕ್ತ

27➤ ಎಸ್.ಆರ್. ಬೊಮ್ಮಾಯಿ V/S ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ ಮಹತ್ವದ ತೀರ್ಪ ಸಂಬಂಧಿಸಿರುವುದು ?

ⓐ ರಿಟ್ ಪಟಿಷನ್
ⓑ ರಾಷ್ಟ್ರಪತಿ ಆಡಳಿತ
ⓒ ಮೂಲಭೂತ ಹಕ್ಕುಗಳು
ⓓ ರಾಜ್ಯ ನೀತಿ ನಿರ್ದೇಶಕ ತತ್ವಗಳು.

28➤ ರಾಜ್ಯದ ಮುಖ್ಯಮಂತ್ರಿ ಕನಿಷ್ಟ ವಯಸ್ಸು ಎಷ್ಟಿರಬೇಕು?

ⓐ 21
ⓑ 25
ⓒ 30
ⓓ 35

29➤ ಭಾರತದ ಸಂವಿಧಾನ ವಿಧಿ 19ರ ಅಡಿಯ ಮೂಲಭುತ ಹಕ್ಕುಗಳನ್ನು ಯಾವ ಸಂದರ್ಭದಲ್ಲಿ ಅಮಾನತ್ತುಗೊಳಿಸಲಾಗುತ್ತದೆ ?

ⓐ ಆರ್ಥಿಕ ಬಿಕ್ಕಟ್ಟು
ⓑ ಆಂತರಿಕ ಸಶಸ್ತ್ರ ದಾಳಿ
ⓒ ರಾಷ್ಟ್ರಪತಿ ಆಡಳಿತ
ⓓ ಯುದ್ಧ & ಬಾಹ್ಯ ಆಕ್ರಮಣ.

30➤ ಸಂವಿಧಾನ ಯಾವ ವಿಧಿಯ ಒಕ್ಕೂಟದ ಕಾರ್ಯಂಗೀಯ ಅಧಿಕಾರವನ್ನು ರಾಷ್ಟ್ರತಿಪತಿಗಳ ವಹಿಸುತ್ತದೆ ?

ⓐ 40ನೇ
ⓑ 75ನೇ
ⓒ 53 ನೇ
ⓓ 74 ನೇ

31➤ ಅಂತರಾಷ್ಟ್ರೀಯ ಅಣು ಶಕ್ತಿ ಆಯೋಗದ ಕೇಂದ್ರ ಕಛೇರಿ ಇರುವುದು ಎಲ್ಲಿ?

ⓐ ಜಿನೀವಾ
ⓑ ವಾಷಿಂಗಟನ್ ಡಿ.ಸಿ
ⓒ ನ್ಯೂಯಾರ್ಕ
ⓓ ವಿಯನ್ನಾ

32➤ ಕರ್ನಾಟಕ ರಾಜ್ಯದ ಹೈನು & ಕೃಷಿ ಕೆಲಸ ಗಳಿಗೆ ಹೆಸರುವಾಸಿಯಾದ ದೇಶ ಅವಳಿ ಉದ್ದೇಶಿತ ತಳಿಗಳು?

ⓐ ಅಮೃತ ಮಹಲ್ & ಹಳ್ಳಿಕಾರ್ '
ⓑ ಖಿಲ್ಲಾರ್ & ಮಲೆನಾಡು ಗಿಡ್ಡ
ⓒ ದೇವಣಿ & ಕೃಷ್ಣ ವ್ಯಾಲಿ
ⓓ ಸಹಿವಾಲ್ & ಕಾಂಕ್ರೇಜ್

33➤ The Land of Downlit Mountains ಎಂಬುದು ಯಾವ ರಾಜ್ಯದ ಪ್ರವಾಸೋದ್ಯಮ ಘೋಷ ವಾಕ್ಯವಾಗಿದೆ ?

ⓐ ಉತ್ತರಖಂಡ
ⓑ ಅರುಣಾಚಲ ಪ್ರದೇಶ
ⓒ ಹಿಮಾಚಲ ಪ್ರದೇಶ
ⓓ ಸಿಕ್ಕಿಂ

34➤ 'ಕರಗ ಉತ್ಸವ' ಯಾವ ಜಿಲ್ಲೆಯಲ್ಲಿ ನಡೆಯುತ್ತದೆ ?

ⓐ ಬಳ್ಳಾರಿ
ⓑ ಚಿಕ್ಕಬಳ್ಳಾಪುರ
ⓒ ಬೆಂಗಳೂರ
ⓓ ಉತ್ತರ ಕನ್ನಡ

35➤ 'ಪೂರೈಕೆ ತನ್ನಷ್ಟಕ್ಕೆ ತಾನೇ ಬೇಡಿಕೆಯನ್ನು ಸೃಷ್ಟಿಸಿಕೊಳ್ಳುತ್ತದೆ' ಈ ಹೇಳಿಕೆಯನ್ನು ನೀಡಿದ ಅರ್ಥಶಾಸ್ತ್ರಜ್ಞನ ಹೆಸರು ತಿಳಿಸಿ ?

ⓐ ಜೆ. ಎಸ್. ಮಿಲ್
ⓑ ಜೆ. ಬಿ. ಸೇ
ⓒ ಜೆ. ಎಮ್. ಕೇನ್ಸ್
ⓓ ಆರ್. ಕೆ. ರಾವ್

36➤ ರಕ್ಷಣಾ ವೆಚ್ಚ ಯಾವುದಕ್ಕೆ ಸಂಬಂಧಿಸಿದೆ ?

ⓐ ಬಂಡವಾಳ ವೆಚ್ಚ
ⓑ ಕಂದಾಯ ವೆಚ್ಚ
ⓒ ಯೋಜನೆ ವೆಚ್ಚ
ⓓ ಯೋಜನೇತರ ವೆಚ್ಚ

37➤ ಮುಕ್ತ ಮಾರುಕಟ್ಟೆ ವ್ಯವಹಾರ ಕೆಳಕಂಡ ನೀತಿಯ ಒಂದು ಭಾಗವಾಗಿದೆ ?

ⓐ ಕೃಷಿ ನೀತಿ
ⓑ ರಾಜ್ಯ ಕೋಶ ನೀತಿ
ⓒ ಹಣಕಾಸು ನೀತಿ
ⓓ ಯಾವುದು ಅಲ್ಲ

38➤ ತಕಾವಿ ಸಾಲದ ಅರ್ಥ ?

ⓐ ಕೃಷಿಗಾಗಿ ಕಡಿಮೆ ಬಡ್ಡಿದರದಲ್ಲಿ ದೀರ್ಘಾವಧಿ ಸಾಲ
ⓑ ಕೃಷಿಗಾಗಿ ಅಧಿಕ ಬಡ್ಡಿದರದಲ್ಲಿ ದೀರ್ಘಾವಧಿ ಸಾಲ
ⓒ ಕೃಷಿಗಾಗಿ ಕಡಿಮೆ ಬಡ್ಡಿದರದಲ್ಲಿ ಅಲ್ಪಾವಧಿಯ ಸಾಲ
ⓓ ಕೃಷಿಗಾಗಿ ಅಧಿಕ ಬಡ್ಡಿದರದಲ್ಲಿ ಅಲ್ಪಾವಧಿಯ ಸಾಲ

39➤ ಪಾಲಘಾಟ್ ಕಣಿವೆಯು ಕೆಳಗಿನ ಯಾವ ರಾಜ್ಯಗಳನ್ನು ಸೇರಿಸುತ್ತದೆ ?

ⓐ ಸಿಕ್ಕಿಂ & ಪಶ್ಚಿಮ ಬಂಗಾಳ
ⓑ ಮಹಾರಾಷ್ಟ್ರ & ಗುಜರಾತ
ⓒ ಕೇರಳ & ತಮಿಳುನಾಡು
ⓓ ಅರುಣಾಚಲ ಪ್ರದೇಶ & ಸಿಕ್ಕಿಂ

40➤ ಈ ಕೆಳಗಿನ ಯಾವುದು ಮೊದಲ ವೆಬ್ ಆಧಾರಿತ ಮೇಲ್ (ಅಂಚೆ ) ಸೇವೆಯಾಗಿದೆ.

ⓐ ಯಾಹೂ
ⓑ ಹಾಟ್ ಮೇಲ್
ⓒ ಗೂಗಲ್
ⓓ ಕೋಲ್ಡ್ ಮೇಲ್

41➤ ಈ ಕೆಳಗಿನ ಯಾವ ಜೋಡಿ ತಪ್ಪಾಗಿದೆ ?

ⓐ ರೇಣುಕಾಸಾಗರ ಆಣೆಕಟ್ಟು : ಮಲಪ್ರಭಾ ನದಿ
ⓑ ರಾಜಾಲಕಮ್ ಆಣೆಕಟ್ಟು : ಪಟಪ್ರಭಾ ನದಿ
ⓒ ಬಸವಸಾಗರ : ತುಂಗಭದ್ರಾ ನದಿ
ⓓ ವಾಣಿವಿಲಾಸ ಸಾಗರ : ವೇದಾವತಿ ನದಿ

42➤ ಈ ಕೆಳಗಿನವುಗಳಲ್ಲಿ ಯಾವುದು ಕರ್ನಾಟಕದ ಪಶ್ಚಿಮಕ್ಕೆ ಹರಿಯುವ ನದಿಯಲ್ಲ?

ⓐ ನೇತ್ರಾವತಿ
ⓑ ಕುಮಾರಧಾರಾ
ⓒ ಶರಾವತಿ
ⓓ ಹೇಮಾವತಿ

43➤ ರಾಜ್ಯಪಾಲರ ಸಂವಿಧಾನಿಕ ವಿವೇಚನಾಧಿಕಾರವಾದ ರಾಜ್ಯದ ಮಸೂದೆಗಳನ್ನು ರಾಷ್ಟ್ರಧ್ಯಕ್ಷರ ಒಪ್ಪಿಗೆಗಾಗಿ ಕಾಯ್ದಿರಿಸುವುದನ್ನು ಯಾವ ವಿಧಿಯಡಿ ನೀಡಲಾಗಿದೆ ?

ⓐ 213 ನೇ ವಿಧಿ
ⓑ 200ನೇ ವಿಧಿ
ⓒ 161 ನೇ ವಿಧಿ
ⓓ 167 ನೇ ವಿಧಿ

44➤ ಕೆಳಗಿನ ಯಾವ ವಿಧಿಯ ರಾಜ್ಯ ಶಾಸಕಾಂಗಕ್ಕೆ ಪಂಚಾಯತ್‌ಗಳ ಲೆಕ್ಕಪತ್ರ ನಿರ್ವಹಣೆ & ಲೆಕ್ಕ ಪರಿಶೋಧನೆಗೆ ಸಂಬಂಧಿಸಿದಂತೆ ನಿಯಮಗಳನ್ನು ರೂಪಿಸಲು ಅವಕಾಶ ಕಲ್ಪಿಸಿದೆ .?

ⓐ 243 (ಐ) ವಿಧಿ
ⓑ 243(ಜೆ) ವಿಧಿ
ⓒ 243 (ಡಿ) ವಿಧಿ
ⓓ 243 (ಕೆ) ವಿಧಿ

45➤ ರಾಜ್ಯ ಲೋಕಸೇವಾ ಆಯೋಗದ ಕುರಿತು ಕೆಳಗಿನ ಹೇಳಿಕೆಗಳನ್ನು ಗಮನಿಸಿ ? 1) ಸಂವಿಧಾನ ಪ್ರತಿ ರಾಜ್ಯಕ್ಕೆ ತನ್ನದೆ ಆದ ಲೋಕಸೇವಾ ಆಯೋಗ ಹೊಂದಲು 2) ರಾಜ್ಯ ಲೋಕಸೇವಾ ಆಯೋಗದ ಸದಸ್ಯರ ಸಂಖ್ಯೆಯನ್ನು ಸಂವಿಧಾನ ಸ್ಪಷ್ಟವಾಗಿ ನೀಡಿದೆ. 3) ಸದಸ್ಯರ ಅಧಿಕಾರವಧಿ 6 ವರ್ಷ / 62 ವರ್ಷಗಳು ಮೇಲಿನವುಗಳಲ್ಲಿ ಸರಿಯಾದ ಹೇಳಿಕೆಗಳು ಯಾವುವು ?

ⓐ 1 & 2
ⓑ 2 & 3
ⓒ 1 & 3
ⓓ 1. 2 & 3

46➤ ಅಲ್ಪ ಸಂಖ್ಯಾತರ ರಾಷ್ಟ್ರೀಯ ಆಯೋಗವು ಯಾವಾಗ ಸ್ಥಾಪನೆಯಾಯಿತು ?

ⓐ 1983
ⓑ 1989
ⓒ 1992
ⓓ 1993

47➤ ಯಾವ ರಾಜ್ಯದಲ್ಲಿ ರಾಷ್ಟ್ರಪತಿ ಕೋವಿಂದ ಅವರು ಸಂತ ಕಬೀರ ಅಕಾಡೆಮಿ ಮತ್ತು ಸಂಶೋಧನಾ ಕೇಂದ್ರವನ್ನು ಉದ್ಘಾಟಿಸಿದರು ?

ⓐ ಉತ್ತರ ಪ್ರದೇಶ
ⓑ ಮಹಾರಾಷ್ಟ್ರ
ⓒ ಉತ್ತರಾ ಖಂಡ
ⓓ ಹರಿಯಾಣ

48➤ ಒಂದು ಕಛೇರಿಯಲ್ಲಿ ಪುರುಷ ಮತ್ತು ಮಹಿಳಾ ಅಧಿಕಾರಿಗಳ ಅನುಪಾತ 4:7 ಇದೆ 50 ಪುರುಷರು & 100 ಮಹಿಳಾ ಅಧಿಕಾರಿಗಳನ್ನು ಅನ್ಯ (ಬೇರೊಂದು) ಕಛೇರಿಗೆ ವರ್ಗಾವಣೆ ಮಾಡಿದಾಗ ಪುರುಷ ಮತ್ತು ಮಹಿಳಾ ಅಧಿಕಾರಿ ಅನುಪಾತ 7:12 ಆಗುವುದು ಹಾಗಾದರೆ ಆ ಕಛೇರಿಯಲ್ಲಿರುವ ಒಟ್ಟು ಸಂಖ್ಯೆ ಎಷ್ಟು ?

ⓐ 500
ⓑ 300
ⓒ 450
ⓓ 400

49➤ ಒಂದು ಚೀಲದಲ್ಲಿ 455ರೂ ಗಳ ನಾಣ್ಯಗಳಿದ್ದು ಅವುಗಳಲ್ಲಿ 1 ರೂ, 2 ರೂ ಮತ್ತು 5‌ರೂ ನಾಣ್ಯಗಳಿದ್ದು‌ಅವುಗಳ ಅನುಪಾತ ಕ್ರಮವಾಗಿ 2:4:5 ಅನುಪಾತದಲ್ಲಿದೆ. ಹಾಗದರೆ ಆ ಚೀಲದಲ್ಲಿ 2ರೂ ನಾಣ್ಯಗಳ ಸಂಖ್ಯೆ ಎಷ್ಟು ?

ⓐ 26
ⓑ 65
ⓒ 52
ⓓ 13

50➤ ರಾಮನು ಅಮರನ ಹತ್ತಿರ ಶೇ 9 ವಾರ್ಷಿಕ ಸರಳ ಬಡ್ಡಿಯಲ್ಲಿನ ದರದಲ್ಲಿ 24000ರೂ ಸಾಲವನ್ನು ಪಡೆದಿದ್ದಾನೆ ಹಾಗಾದರೆ ರಾಮನು 3 ವರ್ಷಗಳ ನಂತರ ಅವನು ಎಷ್ಟು ರೂಪಾಯಿ ಮೊತ್ತವನ್ನು ನೀಡಬೇಕಾಗುತ್ತದೆ .

ⓐ ರೂ 6,480
ⓑ ರೂ 28,480
ⓒ ರೂ 4,800
ⓓ ರೂ 30,480

51➤ ಒಂದು ಕೆಲಸವನ್ನು X ಯು 3 ದಿನಗಳಲ್ಲಿ ಮಾಡಿದರೆ, ಅದೇ ಕೆಲಸನ್ನು Y ನು 6 ದಿನಗಳಲ್ಲಿ ಮಡಿದರೆ ಆ ಕೆಲಸವನ್ನು 2ನು 9 ದಿನದಲ್ಲಿ ಮಾಡಿದರೆ X, Y & Z ಒಟ್ಟು ಸೇರಿ ಅದೇ ಕೆಲಸವನ್ನು ಎಷ್ಟು ದಿನದಲ್ಲಿ ಮಾಡುತ್ತಾರೆ?

ⓐ 5 ದಿನ
ⓑ 2.5 ದಿನ
ⓒ 3 ದಿನ
ⓓ 1.63 ದಿನ

52➤ X:Y= 3:4 ಆಗಿದ್ದರೆ ( 4x+3y) : (4y-4x) ನ ಅನುಪಾತವೇನು ?

ⓐ 2:3
ⓑ 1:6
ⓒ 6:1
ⓓ 3:2

53➤ ಮನೀಪನು ಒಂದು ಫ್ಯಾನನ್ನು ಮಾರ್ಕೆಟ್ ಬೆಲೆ (ಎಮ್.ಆರ್.ಪಿ) 200 ಬೆಲೆಯ ಮೇಲೆ 30% & 20% ರಿಯಯಾತಿ ದರದಲ್ಲಿ ಖರಿಧಿಸಿದರೆ ಆತನು ಆ ಫ್ಯಾನಗೆ ನೀಡಿದ ಹಣ ಎಷ್ಟು?

ⓐ ರೂ 15
ⓑ ರೂ 108
ⓒ ರೂ 12
ⓓ ರೂ 90

54➤ ಗಡಿಯಾರದಲ್ಲಿ 4 & 5 ಗಂಟೆಯ ನಡುವೆ ಗಂಟೆ & ನಿಮಿಷದ ಮುಳ್ಳುಗಳು 0 ಡಿಗ್ರಿ ಕೋನದಲ್ಲಿ ಯಾವ ಸಮಯದಲ್ಲಿ ಇರುತ್ತದೆ ?

ⓐ 4 ಗಂಟೆ 20 5/11 ನಿಮಿಷ
ⓑ 4 ಗಂಟೆ 19 9/11 ನಿಮಿಷ
ⓒ 4 ಗಂಟೆ 21 9/11 ನಿಮಿಷ
ⓓ 4 ಗಂಟೆ 20 6/11 ನಿಮಿಷ

55➤ 2022 ನೇ ಸಾಲಿನ ಜನವರಿ 26 ಬುಧವಾರವಾದರೆ 2022 ನೇ ಸಾಲಿನ ಮೇ 5 ನೇ ದಿವಸವು ಯಾವ ವಾರವಾಗುತ್ತದೆ?

ⓐ ಗುರುವಾರ
ⓑ ಶುಕ್ರವಾರ
ⓒ ಬುಧವಾರ
ⓓ ಭಾನುವಾರ

56➤ ಕೆಳಗಿನವುಗಳಲ್ಲಿ ಗುಂಪಿಗೆ ಸೇರದ್ದನ್ನು ಬರೆಯಿರಿ ?

ⓐ ಭರತೇಶ ವೈಭವ
ⓑ ಜೈಮಿನಿ ಭಾರತ
ⓒ ತ್ರೈಲೋಕ ಶತಕ
ⓓ ರತ್ನಾಕರೇಶ್ವರ ಶತಕ

57➤ ಈ ಕೆಳಗಿನ ಯಾವುದು ಕನ್ನಡದ ಮೊಟ್ಟ ಮೊದಲ ಸಾಮಾಜಿಕ ಕಾದಂಬರಿಯಾಗಿದೆ?

ⓐ ಮಾಡಿದ್ದುಣೋ ಮಹರಾಯ
ⓑ ಮೂಕಜ್ಜಿಯ ಕನಸುಗಳು
ⓒ ಚನ್ನಬಸವ ನಾಯಕ
ⓓ ಇಜ್ಜೋಡು

58➤ ಕನ್ನಡದ ಮೊಟ್ಟ ಮೊದಲ ಧಾರ್ಮಿಕ ಕಾವ್ಯ ಇದು?

ⓐ ಶಾಂತಿನಾಥ ಪುರಾಣ
ⓑ ಆದಿಪುರಾಣ
ⓒ ಅಜಿತ ತೀರ್ಥಂಕರು
ⓓ ರಾಮಚಂದ್ರ ಪುರಾಣ

59➤ ಯು.‌ ಆರ್. ಅನಂತಮೂರ್ತಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿದ್ದು ?

ⓐ ಸಂಸ್ಕಾರ
ⓑ ಭಾರತೀಪುರ ಕಾದಂಬರಿ
ⓒ ಭವ
ⓓ ಸಮಗ್ರ ಕೃತಿಗಳಿಗೆ

60➤ ಈ ಕೆಳಗಿನವುಗಳಲ್ಲಿ ಗುಂಪಿಗೆ ಸೇರದ ಪದವನ್ನು ಆರಸಿ ಬರೆಯಿರಿ ?

ⓐ ನೋಡುವ
ⓑ ತಿನ್ನುವ
ⓒ ನುಂಗುವ
ⓓ ಕುಡಿಯುವ

61➤ ಈ ಕೆಳಗಿನವುಗಳಲ್ಲಿ ಯಾವ ಪ್ರೊಗ್ರಾಮಿಂಗ್ ಭಾಷೆಯನ್ನು ಪ್ರತ್ಯೇಕವಾಗಿ ಆರ್ಟಫಿಸಿಯಲ್ ಇಂಟೆಲಿಜೆನ್ಸ್ ಗಾಗಿ ಬಳಸಲಾಗುತ್ತದೆ ?

ⓐ ಸಿ ಲ್ಯಾಂಗ್ವೇಜ್
ⓑ ಜಾವ
ⓒ ಜೆ2 ಇ ಇ
ⓓ ಪ್ರೊಲಾಗ್

62➤ ಕಂಪ್ಯೂಟರ್ ಫೈರ್‌ವಾಲ್ ಅನ್ನು ಯಾವುದಕ್ಕೆ ಬಳಸಲಾಗುತ್ತದೆ ?

ⓐ ಭದ್ರತೆ
ⓑ ಡೇಟಾ ಪ್ರಸರಣ
ⓒ ದೃಢೀಕರಣ
ⓓ ಮೇಲ್ವಿಚಾರಣೆ

63➤ ಅಂತರ್ಜಾಲದಲ್ಲಿ ಮೊದಲ ಹುಡುಕುವ ಇಂಜಿನ್ (ಫಸ್ಟ ಸರ್ಚ ಇಂಜಿನ್) ಯಾವುದು ?

ⓐ ಗೂಗಲ್
ⓑ ಆರ್ಕಿ
ⓒ ಆಲ್ಟವಿಸ್ತಾ
ⓓ WAIS

64➤ RAM ಇದನ್ನು ಸೂಚಿಸುತ್ತದೆ ?

ⓐ Random Arithmetic Media
ⓑ Random Acess Memory
ⓒ Regular Acess Memory
ⓓ Remember Acess Memory

65➤ ಗಣಕಯಂತ್ರದ ಮೆದಳು ಎಂದು ಯಾವುದಕ್ಕೆ ಕರೆಯುತ್ತಾರೆ ?

ⓐ CD Drive
ⓑ CPU
ⓒ Memory
ⓓ Control Unit (ಕಂಟ್ರೋಲ್ ಯೂನಿಟ್)

66➤ He saw me by Chance and ..........The bus

ⓐ was stopping
ⓑ stops
ⓒ stopped
ⓓ stop

67➤ How many pegs of wine__yesterday?

ⓐ Were you drinking
ⓑ Did you drink
ⓒ You have drank
ⓓ none of the Above

68➤ I was watching T.V When he_in ?

ⓐ came
ⓑ come
ⓒ was coming
ⓓ come's

69➤ He cut his finger while he ____ vegetables ?

ⓐ cut
ⓑ had cut
ⓒ cutting
ⓓ was cutting

70➤ He Still remembers the day when he first_to church?

ⓐ was going
ⓑ went
ⓒ going
ⓓ gone

71➤ ಮೌರ್ಯರ ಕಾಲದಲ್ಲಿ ನಗರಗಳ ಜನಗಣತಿ ಅಧಿಕಾರಿಯ ಹೆಸರೇನು?

ⓐ ಕೊತ್ವಾಲ್
ⓑ ನಾಗರಕ
ⓒ ಸಮಹರ್ತಾ
ⓓ ಪ್ರಾದೇಶಿಕ

72➤ ಯಾವ ರೋಗದ ಪತ್ತೆಗೊಸ್ಕರ ವೈಡಲ್ ಪರೀಕ್ಷೆಯನ್ನು (Widal Test) ನಡೆಸಲಾಗುತ್ತದೆ ?

ⓐ ಟೈಫಾಯ್ಡ್
ⓑ ಟ್ಯೂಬರ್ ಕ್ಯುಲೊಸಿಸ್
ⓒ ನ್ಯೂಮೊನಿಯಾ
ⓓ ಅಸ್ತಮಾ

73➤ ಕೊಬ್ಬಿನ ಜೀರ್ಣಕ್ರೀಯೆಯಲ್ಲಿ ನೆರವಾಗುವ ಕಿಣ್ವ ?

ⓐ ಯೂರಿಯೆಜ್
ⓑ ಟ್ರಿಪ್ಸಿನ್
ⓒ ಲಿಪೇಸ್
ⓓ ಯಾವುದೂ ಅಲ್ಲ

74➤ ಲ್ಯುಕೆಮಿಯಾ ಒಂದು ರೀತಿಯ ಕ್ಯಾನ್ಸರ ಆಗಿದ್ದು ಇದಕ್ಕೆ ಕಾರಣ ?

ⓐ ದೇಹದಲ್ಲಿ ಬಿಳಿರಕ್ತ ಕಣಗಳ ಹೆಚ್ಚಾಗುವಿಕೆ
ⓑ ದೇಹದಲ್ಲಿ ಬಿಳಿರಕ್ತ ಕಣಗಳ ಕಡಿಮೆಯಾಗುವಿಕೆ
ⓒ ದೇಹದಲ್ಲಿ ಕೆಂಪು ರಕ್ತ ಕಣಗಳ ಕಡಿಮೆಯಾಗುವಿಕೆ.
ⓓ ದೇಹದಲ್ಲಿ ಕೆಂಪುರಕ್ತ ಕಣಗಳ ಹೆಚ್ಚಾಗುವಿಕೆ

75➤ ಭೂಮಿಯ ಸುತ್ತ ಒಂದು ನಿದಿರ್ಷ್ಟ ಕಕ್ಷೆಗೆ ಉಪಗ್ರಹವನ್ನು ಹಾಕಲು ಅಗತ್ಯವಿರುವ ಕನಿಷ್ಟ ವೇಗವನ್ನು ಏನೆಂದು ಕರೆಯಲಾಗುವುದು?

ⓐ ಚಲನಾ ವೇಗ
ⓑ ಕಕ್ಷಾವೇಗ
ⓒ ವಿಮೋಚನಾ ವೇಗ
ⓓ ನಿದಿಷ್ಟ ವೇಗ

76➤ ಗೋಲ ಗುಂಬಜ್ ಎನ್ನುವುದು ಯಾರ ಸಮಾಧಿಯಾಗಿದೆ ?

ⓐ ಮಹಮ್ಮದ ಆದಿಲ್ ಷಾ
ⓑ ಯುಸೂಫ ಆದಿಲ್ ಷಾ
ⓒ ಕೃಷ್ಣ ದೇವರಾಯ
ⓓ ಸಿಕಂದರ ಆದಿಲ್ ಷಾ

77➤ ಸಿಂಧೂ ನಾಗರಿಕತೆಯ ಯಾವ ಸ್ಥಳವನ್ನು “ಸಿಂಧನ ಓಯಾಸಿಸ್' ಎನ್ನುವರು?

ⓐ ಹರಪ್ಪ
ⓑ ಮೆಹೆಂಜೊದಾರೋ
ⓒ ಚಾನ್ಹೊದಾರೊ
ⓓ ಬಾಣಾವಲಿ

78➤ ಭಾರತದಲ್ಲಿ ಯಾವ ಸ್ಥಳಗಳ ನಡುವೆ ಪ್ರಥಮ (1853) ರೇಲ್ವೆ ಸಂಪರ್ಕ ಉಂಟಾಯಿತು ?

ⓐ ಮುಂಬೈ-ಕಲ್ಕತ್ತಾ
ⓑ ಮುಂಬೈ-ಥಾಣೆ
ⓒ ಬೆಂಗಳೂರ-ಕೋಲಾರ
ⓓ ಯಾವುದು ಅಲ್ಲ

79➤ ಖಗೋಳ ವಿಜ್ಞಾನ ಗಣಿತ & ಔಷಧ ಸೇರಿದಂತೆ‌ ವಿವಿಧ ಕಲಿಕೆಯ ಶಾಖೆಗಳನ್ನು ಚನ್ನಾಗಿ ತಿಳಿದಿದ್ದ ಮಧ್ಯಕಾಲಿನ ಮುಸ್ಲಿಂ ಆಡಳಿತಗಾರ/ಗಾರ್ತಿ ಯಾರು ?

ⓐ ಸಿಕಂದರ ಲೋದಿ
ⓑ ರಜಿಯಾ ಸುಲ್ತಾನ
ⓒ ಮಹಮ್ಮದ್ ಬಿನ್ ತುಘಲಕ್
ⓓ ಅಲ್ಲಾವುದ್ದೀನ್ ಖಿಲ್ಜಿ

80➤ ಸಂಸ್ಕೃತದ ಈ ಕೆಳಗಿನ ಕಾವ್ಯಗಳಲ್ಲಿ ಯಾವುದು‌ ನ್ಯಾಯಾಲಯದ ಒಳಸಂಚುಗಳು & ಚಂದ್ರಗುಪ್ತ ಮೌರ್ಯನು ಅಧಿಕಾರ ಹಿಡಿಯುವುದನ್ನು ತಿಳಿಸುತ್ತದೆ?

ⓐ ಋತು ಸಂಹಾರ
ⓑ ಮೃಚ್ಛಕಟಿಕ
ⓒ ಕುಮಾರ ಸಂಭವ
ⓓ ಮುದ್ರಾರಾಕ್ಷಸ

81➤ ವೇದಗಳ ಕಾಲದಲ್ಲಿ 'ಅಮಾಜು' ಎಂದರೆ___.

ⓐ ಹಾಲು ಕೊಡುವ ಹಸು
ⓑ ವೇದಗಳಲ್ಲಿ ಚರ್ಚೆಗಳಲ್ಲಿ ಭಾಗವಹಿಸುವ ಮಹಿಳೆಯರು
ⓒ ಜೀವಮಾನವಿಡೀ ವಿವಾಹವಾಗದ ಮಹಿಳೆ
ⓓ ವಿಚ್ಛೇದಿತ ಮಹಿಳೆ

82➤ ಸೌರವ್ಯೂಹದ ಯಾವ ಗ್ರಹ ದೀರ್ಘಾವಧಿ ದಿನಗಳನ್ನು ಹೊಂದಿದೆ ?

ⓐ ಬುಧ
ⓑ ಗುರು
ⓒ ಶುಕ್ರ
ⓓ ಭೂಮಿ

83➤ ಯಾವ ನದಿಯ ದಡದ ಮೇಲೆ ಲೂಧಿಯಾನ ನಗರವಿದೆ ?

ⓐ ಬಿಯಾಸ್
ⓑ ರಾವಿ
ⓒ ಸತ್ಲೇಜ್
ⓓ ಲೂನಿ

84➤ ಇತ್ತೀಚಿಗೆ ಸುದ್ದಿಯಲ್ಲಿದ್ದ 'ಟೊಮೊಟೊ ಜ್ವರ' ಯಾವ ರಾಜ್ಯಕ್ಕೆ ಸ್ಥಳಿಯ ರೋಗವಾಗಿದೆ?

ⓐ ತಮಿಳುನಾಡು
ⓑ ಕೇರಳ
ⓒ ಕರ್ನಾಟಕ
ⓓ ಒಡಿಶಾ

85➤ ಇತ್ತೀಚೆಗೆ ವಿಶ್ವದ ಅತಿ ಉದ್ದದ ತೂಗು ಸೇತುವ ಯಾವ ದೇಶದಲ್ಲಿ ಜನರ ಸಂಚಾರಕ್ಕೆ ಮುಕ್ತವಾಗಿದೆ?

ⓐ ಫಿಲಿಫೈನ್ಸ್
ⓑ ಜೆಕ್ ಗಣರಾಜ್ಯ
ⓒ ಭಾರತ
ⓓ ಪಾಕಿಸ್ತಾನ

86➤ ಕೆರೆಮನ ಮೇಳ ಯಾವ ಕಲೆಗೆ ಸಂಬಂಧಿಸಿದೆ?

ⓐ ವೀರಗಾಸೆ
ⓑ ಹುತ್ತರಿ
ⓒ ಕುಚುಪುಡಿ
ⓓ ಯಕ್ಷಗಾನ

87➤ ಟೇಬಲ್ ಶುಗರ್ ಎಂದು ಕರೆಯಲ್ಪಡುವುದು?

ⓐ ಗ್ಲುಕೋಸ್
ⓑ ಪ್ರಕ್ಟೋಸ್
ⓒ ಸೆಲ್ಯೂಲೋಸ್
ⓓ ಸುಕ್ರೋಸ್

88➤ ಗಾಂಧಿಜಿಯವರ ಹತ್ಯೆ ಯಾವಾಗ ನಡೆಯಿತು ?

ⓐ ಜನವರಿ 26, 1947
ⓑ ಜನವರಿ 26. 1948
ⓒ ಫೆಬ್ರುವರಿ 26, 1948
ⓓ ಜನವರಿ 30 , 1948

89➤ ಭಾರತದಲ್ಲಿ ಮೊದಲ ಪಂಚವಾರ್ಷಿಕ ಯೋಜನೆ ಯಾವಾಗ ಜಾರಿಗೆ ಬಂದಿತು?

ⓐ 1949
ⓑ 1950
ⓒ 1951
ⓓ 1952

90➤ ಚೆನ್ನಾಗಿ ಮಳೆಯಾದ ನಂತರ ವಿಶಿಷ್ಟವಾದ ಆಹ್ಲಾದಕರ ವಾಸನೆಯ ಅನುಭವಾಗುತ್ತದೆ ಈ ವಾಸನೆಗೆ ಕಾರಣವೇನು?

ⓐ ಮಳೆಯಲ್ಲಿ ಕರಗಿರುವ ಕೆಲವು ರಾಸಾಯನಿಕಗಳು
ⓑ ಒದ್ದೆಯಾದ ಮಣ್ಣಿನಲ್ಲಿ ಬೆಳೆಯುವಂತ ಕೆಲವು ಬ್ಯಾಕ್ಟೀರಿಯಾಗಳ ಕ್ರಿಯೆ
ⓒ ಮಳೆಬಿದ್ದಾಗ ಗಿಡದ ಎಲೆಗಳು ಒದ್ದೆಯಾಗುವ ಕಾರಣ
ⓓ ತೇವ ಭರಿತ ಗಾಳಿಯೊಂದಿಗೆ ಸೇರಿಕೊಂಡಿರುವಂತಹ ರಾಸಾಯನಿಕಗಳು ಕಾರಣ

91➤ 'ಅಲ್ಗೋರಿದಮ್' ಎಂಬ ಪದವು ಗಣಿತ & ಗಣಕ ವಿಜ್ಞಾನದಲ್ಲಿ ಬಳಕೆಯಾಗುವಂತಹ ಕೆಲವು ಸ್ಪಷ್ಟವಾಗಿ ನಿರ್ವಹಿಸಲಾದ ಸೂಚನೆಗಳ ಪಟ್ಟಿಗೆ ಸಂಬಂಧಿಸಿದೆ. ‌‌ಹಾಗಾದರೆ Algorithm ಎಂಬ ಪದ ಯಾವ ಮೂಲದಿಂದ ಬಂದಿದೆ?

ⓐ ಭಾರತೀಯ
ⓑ ಪರ್ಷಿಯನ್
ⓒ ಅಮೇರಿಕನ್
ⓓ ಚೀನಿ

92➤ ಕೆಳಕಂಡ ಯಾವ ಜೋಡಿ ತಪ್ಪಾಗಿದೆ?

ⓐ ಸಿ.ಕೆ ನಾಯ್ಡು ಟ್ರೋಫಿ - ಕ್ರಿಕೆಟ್
ⓑ ಧ್ಯಾನಚಂದ್ ಕಪ್ - ಹಾಕಿ
ⓒ ಡ್ಯುರಾಂಡ್ ಕಪ್ - ಫುಟ್‌ಬಾಲ್
ⓓ ಆಘಾಖಾನ್ ಕಪ್- ವಾಲಿಬಾಲ್

93➤ ವಿಶ್ವ ಪ್ರಸಿದ್ಧ ಧುವಂಧರಾ ಅಥವಾ 'ಮಂಜಿನ ಮೋಡ” ಜಲಪಾತವು ಈ ಕೆಳಗಿನ ಯಾವ ನದಿಗೆ ಸಮೀಪಿಸಿದೆ?

ⓐ ನರ್ಮದಾ
ⓑ ತಪತಿ
ⓒ ದಾಮೋದ‌ರ
ⓓ ಬ್ರಹ್ಮಣಿ

94➤ ದಂಡ ಕಾಂತದ ಕಾಂತತ್ವವು ಕೇಂದ್ರದಲ್ಲಿ ____ ಆಗಿರುತ್ತದೆ?

ⓐ ಅತ್ಯಧಿಕ
ⓑ ಕನಿಷ್ಟ
ⓒ ಶೂನ್ಯವಾಗಿರುತ್ತದೆ
ⓓ ಅತ್ಯಧಿಕ

95➤ ವಿಶ್ವ ಬಾಲಕಾರ್ಮಿಕ ವಿರೋಧಿ ದಿನವನ್ನು ಯಾವಾಗ ಆಚರಿಸಲಾಗುತ್ತದೆ?

ⓐ ಜೂನ್ 12
ⓑ ಜುಲೈ 12
ⓒ ಎಪ್ರೀಲ್ 12
ⓓ ಆಗಸ್ಟ್ 12

96➤ ಕೆಳಗಿನವುಗಳಲ್ಲಿ ಯಾವುದು G7 ಸದಸ್ಯ ರಾಷ್ಟ್ರವಲ್ಲ ?

ⓐ ಅಮೆರಿಕಾ
ⓑ ಕೆನಡ
ⓒ ಚೀನಾ
ⓓ ಇಟಲಿ

97➤ ಕೆಳಗಿನವುಗಳಲ್ಲಿ ಭಾರತ ಮತ್ತು ಅಮೆರಿಕಾ ನಡುವೆ ನಡೆಯುವ ಸಮರಾಭ್ಯಾಸ ಯಾವುದು?

ⓐ ಯುದ್ಧ ಅಭ್ಯಾಸ
ⓑ ಮಿತ್ರ ಶಕ್ತಿ
ⓒ ಮೈತ್ರಿ
ⓓ ಗರುಡ ಶಕ್ತಿ

98➤ ಪ್ರತಿವರ್ಷ ವಿಶ್ವ ಸಾಗರ ದಿನವನ್ನು ಈ ಕೆಳಗಿನ ಯಾವ ದಿನಾಂಕದಂದು ಆಚರಿಸಲಾಗುತ್ತದೆ?

ⓐ ಜೂನ್ 8
ⓑ ಜೂನ್ 6
ⓒ ಜೂನ್ 5
ⓓ ಜೂನ್ 7

99➤ ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ . ಎ) ದ್ರವದ ನ್ಯಾನೋ ಯೂರಿಯಾವು ರಾಸಾಯನಿಕ ಸಾರಜನಕ ಗೊಬ್ಬರವಾಗಿದ್ದು, ಬಿಳಿ ಬಣ್ಣದಲ್ಲಿದೆ. ಬಿ) ಈ ಉತ್ಪನ್ನವನ್ನು ಗುಜರಾತ ನ ಕಲೋಲ ನಲ್ಲಿರುವ IFFCO ನ್ಯಾನೋ ಬಯೋಟೆಕ್ನಾಲಜಿ ಸಂಶೋಧನಾ ಕೇಂದ್ರದಲ್ಲಿ ಅಭಿವೃದ್ಧಿಪಡಿಸಲಾಗಿದೆ.

ⓐ A ಮಾತ್ರ ಸರಿ
ⓑ B ಮಾತ್ರ ಸರಿ
ⓒ A ಮತ್ತು B ಸರಿ
ⓓ A ಮತ್ತು B ತಪ್ಪು

100➤ ಕೆಳಕಂಡವರಲ್ಲಿ ಯಾರು ಪ್ರಾಚೀನ ಭಾರತದ ವೈದ್ಯ ಶಾಸ್ತ್ರಕ್ಕೆ ಸಂಬಂಧಪಟ್ಟವರಲ್ಲ.

ⓐ ಧನ್ವಂತ್ರಿ
ⓑ ಭಾಸ್ಕರಾಚಾರ್ಯ
ⓒ ಚರಕ
ⓓ ಸುಶ್ರುಷ

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area