ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

✴ ಟಾಪ್-100, ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು : ನಿಮಗಾಗಿ ✴

✴ ಟಾಪ್-100, ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು : ನಿಮಗಾಗಿ ✴

1. ಕನ್ನಡದ ಮೊದಲ ಹಾಸ್ಯ ಬರಹಗಾರ್ತಿ- ✅ಟಿ.ಸುನಂದಂ

2. ಆಗಾಸ್ಟಿನ್ ಎಂಬ ಜ್ವಾಲಾಮುಖಿ ಯಾವ ದೇಶದಲ್ಲಿದೆ-✅ದ.ಆಪ್ರೀಕಾ

3. ಅತೀ ಹೆಚ್ಚು ಹಾಲನ್ನು ಉತ್ಪಾದಿಸುವ ರಾಷ್ಟ್ರ-✅ಭಾರತ, ಕೆನಡಾ, ಚೀನಾ

4. ಅಪೋಲೋ-2 ಇದು ಯಾವ ದೇಶಕ್ಕೆ ಸೇರಿದ
ಅಂತರಿಕ್ಷೆ ನೌಕೆ- ✅ಯು.ಎಸ್,ಎ ಸ್ಪುಟಿಕ್ ರಷ್ಯಾ

5. ವಿಶ್ವದಲ್ಲೇ ಅತೀ ಹೆಚ್ಚು ಸೀಟ್ ಅಬ್ರಕ ಉತ್ಪಾದಿಸುವ ದೇಶ-✅ ಭಾರತ

6. ವಿಶ್ವದ ಪ್ರಥಮ ಪ್ರನಾಳ ಶಿಶು-✅ಲೂಯಿಶ್ ಬ್ರೌನ್

7. ಕಾಜಿರಂಗ ವನ್ಯ ಮೃಗ ಯಾವ ರಾಜ್ಯದಲ್ಲಿದೆ-✅ಅಸಾಂ

8. ಚಂಧ್ರನ ಮೇಲೆ ಪಾದಾರ್ಪಣೆ ಮಾಡಿದ ಮೊದಲ ಮಾನವ-✅ನೀಲ್ ಆರ್ಮಸ್ಟ್ರಂಗ್

9. ಅತ್ಯಧಿಕ 9: ವಿಂಬಲ್ಡನ್ ಪ್ರಶಸ್ತಿಯನ್ನು ಜಯಿಸಿದ ತಾರೆ-✅ ಸ್ಟೇಫಿ ಗ್ರಾಫ್

10. ಏಷ್ಯಾಟಿಕ್ ಸೊಸಾಯಿಟಿ ಕೇಂದ್ರದ ಸ್ಥಳ ಎಲ್ಲಿದೆ-✅ಕಲ್ಕತ್ತಾ

11. ಬಿರ್ಲಾ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯ ಇರುವ ಸ್ಥಳ ಯಾವುದು-✅ಮುಂಬೈ

12. ಯಾವ ಸ್ಥಳದಲ್ಲಿ ಗಾಂಧಿ ಸ್ಮಾರಕ ವಸ್ತು ಸಂಗ್ರಹಾಲಯ ಇದೆ-✅ಪ.ಬಂಗಾಳ

13. ಪ್ರಥಾಪ ಸಿನ್ಹ ಮ್ಯೂಸಿಯಮ್ ಎಲ್ಲಿದೆ-✅ ರಾಜಸ್ಥಾನ

14. ಸಂವಿಧಾನ ಬೇಡಿಕೆಯನ್ನು 1934ರಲ್ಲಿ ಪ್ರಥಮವಾಗಿ ಮಂಡಿಸಿದವರು-✅ಬಿ.ಎನ್.ರಾವ್

15. ಪ್ರಸ್ತುತ ಸಂವಿಧಾನದಲ್ಲಿರುವ ವಿಧಿಗಳೆಷ್ಟು- ✅446

16. ಸಂವಿಧಾನದ ಪೀಠಿಕೆ ಎಷ್ಟು ಭಾರಿ ತಿದ್ದಲಾಗಿದೆ-✅1976 ಒಂದು ಬಾರಿ

17. ಯಾವ ತಿದ್ದುಪಡಿಗೆ ಮಿನಿ ಸಂವಿಧಾನ ಎನ್ನುವರು-✅42

18. ರಾಜ್ಯ ನಿರ್ದೇಶಕ ತತ್ವಗಳ ಬಗ್ಗೆ ಯಾವ ವಿದಿಯಿಂದ ಯಾವ ವಿಧಿವರೆಗೆ ಉಲ್ಲೇಖವಿದೆ-✅36-51

19. ಮೂಲಭೂತ ಹಕ್ಕುಗಳನ್ನು ತಿಳಿಸುವ ವಿಧಿ- ✅12-35

20. ನಮ್ಮ ಸಂವಿಧಾನದಲ್ಲಿ ಧೀರ್ಗ ವಿವರಣೆ ಹೊಂದಿದ ವಿಧಿ ಯಾವುದು- ✅243 ವಿಧಿ

21. ಆಸ್ತಿ ಹಕ್ಕನ್ನು ಮೊಟಕುಗೊಳಿಸುವ ತಿದ್ದುಪಡಿ ಯಾವುದು-✅1978 ರಲ್ಲಿ 44ನೇ

22. 73 ನೇ ತಿದ್ದುಪಡಿ ಯಾವುದಕ್ಕೆ ಸಂಬಂಧಿಸಿದೆ-✅ಪಂಚಾಯತ್ ರಾಜ್ಯ

23. ಸಂವಿಧಾನದ ಎಷ್ಟನೇ ಭಾಗದಲ್ಲಿ ಕೇಂದ್ರಡಳಿತದ ಬಗ್ಗೆ ತಿಳಿಸುತ್ತದೆ-✅1ನೇಭಾಗ,1ನೇ ಕಲಂ

24. ಬಾಣ ಕವಿಯು ವರ್ಧನ್ ವಂಶದ ಯಾವ ದೊರೆಯನ್ನು ಹೂಣ ಹರಿಣ ಕೇಸರಿ ಎಂದು ಬಣ್ಣಿಸಿದ್ದಾನೆ- ✅ಪ್ರಭಾಕರ ವರ್ಧನ

25. 6ನೇ ತಿದ್ದುಪಡಿ ಯಾವುದಕ್ಕೆ ಸಂಬಂಧಿಸಿದೆ ಮತ್ತು ತಿದ್ದುಪಡಿಯಾದ ವರ್ಷ- ✅ಮತದಾನದ ವಯಸ್ಸಯ 21 ರಿಂದ 18ಕ್ಕೆ ಇಳಿಸಲಾಯಿತು.1989

26. ಕೇಶಾವನಂದ ಭಾರತಿ / ಕೇರಳ ಸರಕಾರ ಈ ಮೂಕದ್ದಮೆ ಯಾವುದಕ್ಕೆ ಸಂಬಂಧಿಸಿದೆ-✅ಮೂಲಭೂತ ಹಕ್ಕುಗಳ ತಿದ್ದುಪಡಿ

27. ಅರ್ಜುನ ಮಗ ಬಬ್ರುವಾಹನ ಆಳಿದ ರಾಜ್ಯವೇಂದು ಯಾವುದು ಹೆಸರು ಪಡೆದಿದೆ- ✅ಮಣಿಪೂರ

28. ಅತೀ ಹೆಚ್ಚು ರಾಜ್ಯ ಸಭೆಯ ಸದಸ್ಯರನ್ನು ಹೊಂದಿದ ರಾಜ್ಯ-✅ಉತ್ತರಪ್ರದೇಆ

29. ಸುಗ್ರೀವಾಜ್ಞೇಗಳನ್ನು ಎಷ್ಟು ತಿಂಗಳವರೆಗೆ ಹೇರಬಹುದು-✅6 ತಿಂಗಳು

30. ಹಣಕಾಶು ಮಸೂದೆ ಯಾವ ಸದನದಲ್ಲಿ ಮಂಡಿಸಬೇಕು- ✅ಕೆಳಮನೆ

31. ಕೇಂದ್ರ ಲೋಕಸೇವಾ ಆಯೋಗದ ಅಧಿಕಾರಿಯನ್ನು ಯಾರು ನೇಮಿಸುವರು-✅ರಾಷ್ಟ್ರಾಧ್ಯಕ್ಷ

32. ಸಿಕ್ಕಿಂ ಭಾರತದಲ್ಲಿ ಎಷ್ಟನೇ ರಾಜ್ಯವಾಗಿ ಸೇರಿತು ಮತ್ತು ಯಾವ ವರ್ಷದಲ್ಲಿ-✅24ನೇ

33. ರಾಜ್ಯ ಸಭಾ ಅಧ್ಯಕ್ವರನ್ನು ಅಧಿಕಾರಿದಿಂದ ಕೆಳಗಿಳಿಸುವ ವಿಧಾನ ಮಹಾಭಿಯೋಗ

34. ನಮ್ಮ ದೇಶದಲ್ಲಿ ಕುಟುಂಬ ಪಿಂಚಣಿ ಯೋಜನೆ ಸ್ಕೀಮ್ ಜಾರಿಗೆಗೊಂಡಿದ್ದು-✅1971

35. ರಾಜ್ಯಪಾಲರ ಪ್ರಮಾಣ ವಚನ ಭೋಧಿಸುವವರು-✅ಹೈಕೋರ್ಟ ಮುಖ್ಯ ನ್ಯಾಯಾಧೀಶರು

36. ರಾಜ್ಯ ಹೈಕೋರ್ಟಿನ ಮುಖ್ಯ ನ್ಯಾಯ ಮೂರ್ತಿಯನ್ನು ಯಾರು ನೇಮಿಸುವರು-✅ರಾಷ್ಟ್ರಪತಿ

37. ರಾಜ್ಯಗಳ ಪುನರ್ ವಿಂಗಡನೆ ನೇಮಕವಾದ ಮೋದಲ ಆಯೋಗ ಯಾವುದು- ✅1.ದಾರ ಸಮಿತಿ 2. ಜೆ.ವಿ.ಪಿ

38. ಜಿ.ವಿ.ಪಿ ಕಮೀಟಿ ರಚನೆಯಾದ ವರ್ಷ-✅1948

39. ಪ್ರಥಮ ಭಾಷಾವಾರು ಪ್ರಾಂತ್ಯಾವಾರು ರಚನೆಯಾದ ರಾಜ್ಯ-ಆಂದ್ರಪ್ರದೇಶ-✅1953

40. ಜಮ್ಮು ಮತ್ತು ಕಾಶ್ಮೀರಕ್ಕೆ ಯಾವ ವರ್ಷದಲ್ಲಿ ವಿಶೇಷ ಸಂವಿದಾನ ಅಳವಡಿಸಿಕೊಂಡರು:✅ 1953

41. ಅಖಿಲ ಭಾರತದ ಸೇವೆಗಳಾವುವು. ✅I.P.S ,  I.A.S,  I.F.S

42. ಚುನಾವಣಾ ಅಯೋಗದಲ್ಲಿರುವ ಸದಸ್ಯರ ಸಂಖ್ಯೆ –✅ 1+2=3

43. ಹಣಕಾಸು ಆಯೋಗದಲ್ಲಿರುವ ಸದಸ್ಯರ ಸಂಖ್ಯೆ-✅1+5=6

44. ಯಾವ ವಿಧಿಯನ್ನು ಸಂವಿಧಾನದ ಆತ್ಮವೆಂದು ಕರೆಯುವರು- ✅32

45. ಕೆಳ ನ್ಯಾಯಾಲಯ ತಮ್ಮ ವ್ಯಾಪ್ತಿ ಮೀರಿದ ವಿಷಯಗಳನ್ನು ಚರ್ಚಿಸುತ್ತಿದ್ದಾರೆ ಯಾವ ರಿಟ್ಟು ವಿಧಿಸಬಹುದು-✅Probition

46. ಎಷ್ಟು ಬಗೆಯ ರಿಟ್ಟುಗಳಿವೆ-✅5

47. ಆಸ್ತಿಯ ಹಕ್ಕನ್ನು ಯಾವ ವರ್ಷದಲ್ಲಿ ತೆಗೆದು ಹಾಕಲಾಯಿತು ✅1978, 44ನೇ ತಿದ್ದುಪಡಿ

48. ಪಕ್ಷಾಂತರ ನಿಷೇಧ ತಿದ್ದುಪಡಿ ಯಾವುದಾಗಿದೆ:✅
2003 ರಲ್ಲಿ ಕಾಯ್ದೆಯನ್ನು 91ನೇ ತಿದ್ದುಪಡೆಯಲ್ಲಿ ಅನೇಕ ನಿಯಮಗಳನ್ನು ಸೇರಿಸಲಾಯಿತು

49. ಮಂತ್ರಿಮಂಡಲದ ಗಾತ್ರವು ಸಂಸತ್ತಿನ ಅಥವಾ ವಿಧಾನ ಸಭೆಯು ಶೇಕಡಾ 15% ಮೀರಬಹುದು

50. ಗೋರಕನಾಥ /ಪಂಜಾಬ್ ಸರ್ಕಾರ ಈ ಮೊಕ್ಕದಮ್ಮೆ ಯಾವುದರ ಬಗ್ಗೆ ತಿಳಿಸುತ್ತದೆ-✅ ಸಂಸತ್ತಿಗೆ 3ನೇ ಅಧ್ಯಾಯದಲ್ಲಿ ಮೂಲಭೂತ ಸೌಕರ್ಯಗಳ ತಿದ್ದುಪಡಿ ಮಾಡಲು ಬರುವುದಿಲ್ಲ

51. ಮಾನವ ಹಕ್ಕುಗಳ ಆಯೋಗದ ಮಸೂದೆ ಯಾವ ವರ್ಷದಲ್ಲಿ ಪ್ರಥಮಾವಾಗಿ ಮಂಡಿಸಲ್ಪಟ್ಟವು- ✅1956

52. ಮಾಹಿತಿ ಹಕ್ಕು ಕಾಯಿದೆ ಜಾರಿಗೆ ಬಂದದ್ದು ಯಾವ ವರ್ಷದಲ್ಲಿ-✅2006

53. ಈಗಿನ ಜ್ಞಾನ ಆಯೋಗದ ಅಧ್ಯಕ್ಷರು-✅ಶ್ಯಾಮ ಪೀತ್ರೋಡ್

54. ಮಾಹಿತಿ ಹಕ್ಕಿನ ವಿವರವನ್ನು ಸಂಬಂಧಿಸಿದ ಅಧಿಕಾರಿ ಎಷ್ಟು ದಿನದಲ್ಲಿ ಉತ್ತರಿಸಬೇಕು- ✅45 ದಿನ

55. ಯೋಜನಾ ಆಯೋಗದ ಮೊದಲ ಉಪಾದ್ಯಾಕ್ಷರು-✅ ಗುಲ್ಮಾರಿಲಾಲ್ ನಂದ

56. ಭಾರತೀಯ ಸಂವಿಧಾನದ ಅಡಿ ಭಾರತವನ್ನು ಉಲ್ಲೇಖಿಸುವುದು ✅ಜಯಸಂಹಿತೆ

57. ಪೌರತ್ವದ ಪರಿಕಲ್ಪನೆ ಯಾವ ಸಂವಿಧಾನದಿಂದ ಎರವಲು ಪಡೆಯಾಲಾಗುತ್ತದೆ-✅ಬ್ರಿಟನ್

58. ಮೂಲಭೂತ ಹಕ್ಕು ಯಾವ ಸಂವಿದಾನದಿಂದ ಪಡೆಯಲಾಗುತತದೆ-✅ಯು.ಎಸ್.ಎ

59. ರಾಷ್ಟ್ರಧ್ಯಕ್ಷರನ್ನು ವಜಾ ಮಾಡುವುದು ಯಾವ ಸಂವಿಧಾನದಿಂದ ಪಡೆಯಲಾಗಿದೆ-✅ಯು.ಎಸ್.ಎ

60. ರಾಜ್ಯ ನಿರ್ದೆಶಕ ತತ್ವವನ್ನು ಯಾವ ಸಂವಿದಾನದಿಂದ ಪಡೆಯಲಾಗುತ್ತದೆ-✅ ಐಲ್ರ್ಯಾಂಡ್

61. ಕೇಂದ್ರ ಮಂತ್ರಿ ಮಂಡಲ ಯಾರಿಗೆ ಹೊಣೆಯಾಗಿರುತ್ತದೆ-✅ಲೋಕಸಭೆಗೆ

62. ರಾಜ್ಯಪಾಲರ ಹುದ್ದೆಯಲ್ಲಿದ್ದರೆ ಆ ಕಾ

ರ್ಯವನ್ನು ಯಾರು ನಿರ್ವಹಿಸುತ್ತಾರೆ-✅ರಾಷ್ಟ್ರಪತಿ

63. ಪಂಚಾಯತ್ ರಾಜ್ಯ ಸಂಸ್ಥೆಗಳ ಜಾರಿಯ ಕೊಡುಗೆ ಮೊದಲ ಬಾರಿ ಹೋಗುವುದು ಯಾವ ರಾಜ್ಯಕ್ಕೆ-✅ರಾಜಸ್ಥಾನ-ನಾಗೋರ(1959)

64. ಕೇಂದ್ರಾಢಳಿತ ಪ್ರದೇಶ ದೆಹಲಿಯನ್ನು ಯಾವ ರೀತಿ ಉಲ್ಲೇಖಿಸಿದ್ದಾರೆ- ✅ರಾಜಧಾನಿ ಪ್ರದೇಶ(ಎನ್.ಸಿ.ಸಿ)

65. ಕೇಂದ್ರ ಲೋಕಸೇವಾ ಆಯೋಗ ಯಶಸ್ವಿ ಹೊಂದಿರುವ ಪಟ್ಟಿ ಶ್ರೇಣಿಯ ಆದಾರದ ಮೇಲೆ ಯಾರಿಗೆ ಶೇರಿಗೆ ಸೇರಿತ್ತದೆ-✅ ಆದಾಯ ಇಲಾಖೆಗಳಿಗೆ

66. ಲೋಕಸಭೆಯ ಚುನಾವಣೆ ಘೊಷಿಸುವ ಅಧಿಕಾರ ಯಾರಿಗಿರುತ್ತದೆ-✅ರಾಷ್ಟ್ರಪತಿಗಳಿಗೆ

67. ಉಪರಾಷ್ಟ್ರಪತಿಯು ಯಾವ ಸಭೆಯ ಚೇರಮನ್ನರಾಗಿರುತ್ತಾರೆ-✅ ರಾಜ್ಯಸಭೆ

68. ಅತೀ ಹೆಚ್ಚು ಅವಧಿತವರೆಗೆ ರಾಷ್ಟ್ರಪತಿಯ ಹುದ್ದೆಯಲ್ಲಿ ಯಾರಿದ್ದರೆ- ✅ರಾಜೇಂದ್ರಪ್ರಸಾದ

69. ಇಲ್ಲಿಯವರೆಗೆ ಎಷ್ಟು ಜನ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನು ವಜಾಗೊಳಿಸಿದ್ದಾರೆ-✅ಯಾರೂ ಅಲ್ಲ

70. ಕೇಂಧ್ರ ಲೆಕ್ಕ ಪತ್ರ ಪರಿಶೋಧನ ಸಮಿತಿಯಲ್ಲಿರುವ ಸದಸ್ಯರ ಸಂಖ್ಯೆ-✅22

71. ತಾರಕಂಡೆಯ ಸಮಿತಿ ಯಾವುದರ ಸುಧಾರಣೆಗೆ ನೇಮಿಸಲಾಗಿತ್ತು-✅ನದಿ ನೀರು

72. ಸಂವಿಧಾನದ ಪೀಠಿಕೆಯನ್ನು ಯಾವ ವರ್ಷದಲ್ಲಿ ತಿದ್ದುಪಡಿ ಮಾಡಲಾಗಿದೆ- ✅1776-42ನೇ ತಿದ್ದುಪಡಿ

73. ನ್ಯಾಯಾಂಗ ಪರಾಮರ್ಶೆ ಯಾವ ಸಂವಿಧಾನದಿಂದ ಪಡೆಯಾಲಾಗಿದೆ-✅ ಯು.ಎಸ್.ಎ

74. ಇಲ್ಲಿಯವರೆಗೆ ಎಷ್ಟು ಭಾರಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಹೇರಲಾಗಿದೆ-✅3 ಬಾರಿ(1962,1971,1975)

75. ಇಲ್ಲಿಯವೆರೆಗೆ ಎಷ್ಟುಭಾರಿ ಹಣಕಾಸಿನ ತುರ್ತುಪರಿಸ್ಥಿತಿ ಹೇರಲಾಗಿದೆ-✅ಒಮ್ಮೆಯೂ ಇಲ್ಲ

76. ಕರ್ನಾಟಕದಲ್ಲಿ ಮೊದಲ ಬಾರಿಗೆ ರಾಜ್ಯ ತುರ್ತು ಪರಿಸ್ಥಿತಿ ಹೇರಿದಾಗ ರಾಜ್ಯಪಾಲರಾಗಿದ್ದವರು-✅ ಕೆ.ಧರ್ಮವೀರ

77. ಮೈಸೂರು ರಾಜ್ಯಕ್ಕೆ ಕರ್ನಾಟಕವೆಂದು ನಾಮಕರಣ ಮಾಡಿದಾಗ ಅಗಿದ್ದ ರಾಜ್ಯಪಾಲರ ಮತ್ತು ಮುಖ್ಯಮಂತ್ರಿ ಯಾರಿದ್ದರು-✅ಮೋಹನ್‍ಲಾಲ್ ಸುಖಾಡಿಯಾ& ದೇವರಾಜ್ ಅರಸ್

78. ಇಂದ್ರಪ್ರಸ್ತ ಇದು ಈಗಿನ ಯಾವ ನಗರದ ಹೆಸರಾಗಿತ್ತು-✅ದೆಹಲಿ

79. ಅಸ್ಪರಿನ್ ಎಂದರೆ-✅ನೋವು ನಿವಾರಕ

80. ನೈಲಾನ್ ಇದು- ✅ಒಂದು ಪೋಲಿಯಮೈಡ್

81. ರಾಜ್ಯ ನಿರ್ದೇಶಕ ತತ್ವಗಳ ಮೂಲ ಗುರಿ-✅ಕಲ್ಯಾಣ ರಾಷ್ಟ್ರ ನಿರ್ಮಾಣ

82. ರಾಜ್ಯ ಪ್ರಸ್ತುತ ಸಂವಿಧಾನದಲ್ಲಿರುವ ಒಟ್ಟು ಮೂಲಭೂತ ಕರ್ತವ್ಯಗಳು-✅11

83. ಲೋಕಸಭೆಯ ಗರಿಷ್ಟ ಸದಸ್ಯರ ಸಂಖ್ಯೆ ಎಷ್ಟು- ✅552

84. ಸಂಸತ್ತಿನ ಅವಿಭಾಜ್ಯ ಅಂಗವೆಂದು ಯಾರನ್ನು ಕರೆಯುತ್ತಾರೆ- ✅ಮಂತ್ರಿಮಂಡಲ

85. ಕೇಂಧ್ರ ಕಾರ್ಯಾಂಗವೆಂದರೆ ಯಾರು? ಯಾರನ್ನು ಒಳಗೊಂಡಿರುತ್ತದೆ-✅ ಮಂತ್ರಿಮಂಡಲ, ಪ್ರಧಾನಮಂತ್ರಿ

86. ಅಧಿಕಾರದಲ್ಲೇ ಇದ್ದಾಗ ಮರಣ ಹೊಂದಿದ ರಾಷ್ಟ್ರಪತಿ ಯಾರು- ✅ಜಾಕಿರ ಹುಸೇನ

87. ರಾಷ್ಟ್ರಪತಿ ಹೊರಡಿಸುವ ಸುಗ್ರೀವಾಜ್ಞೆ ಎಷ್ಟು ದಿನಗಳ ವರೆಗೆ ಜಾರಿಯಲ್ಲಿರಲು ಸಾಧ್ಯ-✅6 ವಾರ

88. ಮೊದಲ ಬಾರಿಗೆ ರಾಷ್ಟ್ರೀಯ ತುರ್ತು ಪರಿಸ್ಥಿತಿ ಎಷ್ಟರಲ್ಲಿ ವಿಧಿಸಲಾಯಿತು-✅ 1962, 71,75

89. ರಾಷ್ಟ್ರಪತಿ ಯಾವುದೇ ಒಂದು ರಾಜ್ಯದಲಲೇ ತುರ್ತು ಪರಿಸ್ಥಿತಿ ಹೇರಿದಾಗ ರಾಜ್ಯದ ಅಧಿಕಾರ ನಿರ್ವಹಿಸುವವರಾರು-✅ ರಾಜ್ಯಪಾಲ

90. ಸಚಿವ ಸಂಪುಟದ ಅಧ್ಯಕ್ಷ-✅ಪ್ರಧಾನಮಂತ್ರಿ

91. ಅವಿರೋಧವಾಗಿ ಆಯ್ಕೆಯಾದ ರಾಷ್ಟ್ರಪತಿ-✅ನಿಲಂ ಸಂಜೀವ ರೆಡ್ಡಿ

92. ಸು.ಕೋರ್ಟಿನ್ ಮುಖ್ಯ ಮಂತ್ರಿಯಾಗಿ ರಾಷ್ಟ್ರಪತಿಯ ಹುದ್ದೆ ನಿರ್ವಹಿಸಿದವರಾರು-✅ಎಮ್.ಹಿದಾಯಿತುಲ್ಲಾ

93. ಆಂತರಿಕ ಭದ್ರತಾ ಕಾಯ್ದೆ ಜಾರಿಗೆ ಬಂದ ವರ್ಷ-✅1971

94. ಕರ್ನಾಟಕ ವಿಧಾನಸಭೆಗೆ ಆಯ್ಕೆಯಾದ ಆಂಗ್ಲೋ ಇಂಡಿಯನ್ ವ್ಯಕ್ತಿ-✅ಪೆಡ್ರಿಕ್ ಪುಲಿನ್ ಪಾ

95. ರಾಷ್ಟ್ರಪತಿಯ ಹುದ್ದೆ ಖಾಲಿಯಾದಾಗ ಎಷ್ಟುದಿನಗಳಲ್ಲಿ ಚುನಾವಣೆ ನಡೆಸಬೇಕು-✅6 ತಿಂಗಳಲ್ಲಿ

96. ಅಟಾರ್ನಿ ಜನರಲ್‍ರನ್ನು ನೇಮಿಸುವವರು- ✅ರಾಷ್ಟ್ರಪತಿ

97. ಪ್ರಥಮ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು-✅ಕಾಕಾ ಕಾಳೇಸರ

98. ಲೋಕಸಬೆಯ ಉಪಸಭಾಪತಿಯನ್ನು ಯಾರು ಚುನಾಯಿಸುತ್ತಾರೆ-✅ ಲೋಕಸಭೆಯ ಸದಸ್ಯರು

99. ಬಲವಂತರಾಯ ಮೆಹತಾ ಸಮಿತಿ ಯಾವ ವಿಷಯಕ್ಕೆ ಸಂಬಂಧಿಸಿದೆ-✅ ಪಂಚಾಯತ್ ರಾಜ್ಯ

100. ರಾಷ್ಟ್ರಪತಿ ಚುನಾವಣೆ ಯಾವ ಪದ್ದತಿ ಮೂಲಕ ನಡೆಯುತ್ತದೆ-✅ಗುಪ್ತ ಮತದಾನದ ಮೂಲಕ

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area