ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

17 ಫೆಬ್ರವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

 

   17 ಫೆಬ್ರವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು

17th February 2023 Daily Top-10 General Knowledge Questions and Answers

01 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು 01 January 2023 Daily Top-10 General Knowledge Questions and Answers

17 ಫೆಬ್ರವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು

17th February 2023 Daily Top-10 General Knowledge Questions and Answers


1. ಕ್ರಿ.ಶ. 1793 ರಲ್ಲಿ ಕಾರ್ನವಾಲೀಸ್ ನು ಯಾವ ಪ್ರಾಂತ್ಯಗಳಲ್ಲಿ ಖಾಯಂ ಜಮೀನ್ದಾರಿ ಪದ್ಧತಿಯನ್ನು ಜಾರಿಗೆ ತಂದನು?

  • ಬಂಗಾಳ, ಬಿಹಾರ್ ಮತ್ತು ಒರಿಸ್ಸಾ


2. ಬ್ರಿಟಿಷರ ಕಾಲದಲ್ಲಿ " ದಶ ವಾರ್ಷಿಕ ಭೂ ಕಂದಾಯ ವ್ಯವಸ್ಥೆ" ಯಾವ ಪದ್ಧತಿಯ ಲಕ್ಷಣವಾಗಿದೆ?

  • ಖಾಯಂ ಜಮೀನ್ದಾರಿ ಪದ್ಧತಿ


3. ಥಾಮಸ್ ಮನ್ರೋ ಮತ್ತು ಅಲೆಕ್ಸಾಂಡರ್ ರೀಡ್ "ರೈತವಾರಿ" ಭೂ ಕಂದಾಯ ಪದ್ಧತಿಯನ್ನು ಯಾವಾಗ ಜಾರಿಗೆ ತಂದರು?

  • ಕ್ರಿ.ಶ.1820


4. ಥಾಮಸ್ ಮನ್ರೋ ರೈತವಾರಿ ಪದ್ದತಿಯನ್ನು ಮೊದಲ ಬಾರಿಗೆ ಯಾವ ಜಿಲ್ಲೆಯಲ್ಲಿ ಜಾರಿಗೆ ತಂದನು?

  • ಮದ್ರಾಸ್ (ತಮಿಳುನಾಡು)ನ ಸೇಲಂ ಜಿಲ್ಲೆ


5. ಮಹಲ್ವಾರಿ ಪದ್ಧತಿಯನ್ನು ಯಾರು ಯಾವಾಗ ರೂಪಿಸಿದರು?

  • ಹಾಲ್ಟ್  ಮೆಕೆಂಜಿರವರು 1822ರಲ್ಲಿ


6. " ಒಂದು ಗ್ರಾಮದ ಸಮುದಾಯ ಅಥವಾ ರೈತ ಹಿಡುವಳಿಗಳ ಸಮುದಾಯ ಸಾಮೂಹಿಕ ಹೊಣೆಗಾರಿಕೆಯಿಂದ ಬ್ರಿಟಿಷರಿಗೆ ಕಂದಾಯ ಸಲ್ಲಿಸುತ್ತಿದ್ದ ಪದ್ಧತಿಯನ್ನು" ಏನೆಂದು ಕರೆಯುತ್ತಾರೆ?

  • ಮಹಲ್ವಾರಿ ಪದ್ಧತಿ


7. ಪ್ರಪ್ರಥಮ ಬಾರಿಗೆ 1781 ರಲ್ಲಿ ಕಲ್ಕತ್ತದಲ್ಲಿ ಮದರಸವನ್ನು ಸ್ಥಾಪಿಸಿದವರು ಯಾರು?

  • ಲಾರ್ಡ್ ವಾರನ್ ಹೇಸ್ಟಿಂಗ್


8. ಸರ್ ವಿಲಿಯಂ ಜೋನ್ಸ್ ಏಷ್ಯಾಟಿಕ್ ಸೊಸೈಟಿ ಆಫ್ ಬೆಂಗಾಲ್ ನ್ನು ಯಾವಾಗ ಸ್ಥಾಪಿಸಲಾಯಿತು?

  • 1784


9. ಲಾರ್ಡ್ ವೆಲ್ಲೆಸ್ಲಿ ಕಂಪನಿ ನೌಕರರ ತರಬೇತಿಗಾಗಿ ಕೊಲ್ಕತ್ತದಲ್ಲಿ " ಪೋರ್ಟ್ ವಿಲಿಯಂ ಕಾಲೇಜು"ನ್ನು ಯಾವಾಗ ಸ್ಥಾಪಿಸಿದನು?

  • 1802


10. ರಾಜಾರಾಂ ಮೋಹನ್ ರಾಯ್ ಅವರು 'ಕಲ್ಕತ್ತ ಹಿಂದೂ ಕಾಲೇಜ'ನ್ನು ಯಾವಾಗ ಸ್ಥಾಪಿಸಿದವರು ?

  • 1817

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area