26th February 2023 Daily General Knowledge Question Answers Quiz in Kannada For All Competitive Exams
General Knowledge Quiz in Kannada For All Competitive Exams
Daily General Knowledge (GK) Question Answers Quiz in Kannada For All Competitive Exams:
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಸಾಮಾನ್ಯ ಜ್ಞಾನದ ಟಾಪ್-20 ಪ್ರಶ್ನೋತ್ತರಗಳ ರಸಪ್ರಶ್ನೆ ಕ್ವಿಜ್
ಹಿಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳ ರಸಪ್ರಶ್ನೆ ಕ್ವಿಜ್ ಸಂಗ್ರಹ:
ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಸಾಮಾನ್ಯ ಜ್ಞಾನ ಕ್ವಿಜ್ ರಸಪ್ರಶ್ನೆ 26-02-2023 | |
---|---|
ಸಮಯ | 20 ನಿಮಿಷ |
ಒಟ್ಟು ಪ್ರಶ್ನೆಗಳು | 20 |
ಒಟ್ಟು ಅಂಕಗಳು | 20 |
ಶುಭವಾಗಲಿ |
ಸಾಮಾನ್ಯ ಜ್ಞಾನ ಕ್ವಿಜ್
ಸಾಮಾನ್ಯ ಜ್ಞಾನ ಕ್ವಿಜ್
Total Questions: 20
you'll have 60 second to answer each question.
Quiz Result
Total Questions:
Attempt:
Correct:
Wrong:
Percentage:
Quiz Answers
1. ಬ್ರಿಟಿಷ್ ಪಾರ್ಲಿಮೆಂಟ್ನ ಸದಸ್ಯರಾದ ಮೊದಲ ಭಾರತೀಯ ಯಾರು ?
ದಾದಾಬಾಯಿ ನವರೋಜಿ
2. ಮಹಾರಾತ್ರಿ ನಾಟಕವನ್ನು ರಚಿಸಿದವರು ಯಾರು ?
ಕುವೆಂಪು
3. ರೆಡ್ ಕ್ರಾಸ್ ಸಂಸ್ಥೆಯ ಮುಖ್ಯ ಕಛೇರಿ ಎಲ್ಲಿದೆ ?
ಜಿನಿವಾ
4. ಅಂತರಾಷ್ಟ್ರೀಯ ಪ್ರವಾಸೋದ್ಯಮ ದಿನವನ್ನು ಯಾವ ದಿನಾಂಕದಂದು ಆಚರಿಸುತ್ತಾರೆ ?
ಸೆಪ್ಟೆಂಬರ್ 27
5. ಕೇಂದ್ರ ಸಚಿವ ಸಂಪುಟ ಇತ್ತೀಚೆಗೆ ಆಸಿಸ್ಟೆಡ್ ರಿಪ್ರೋಡಕ್ಟಿಪ್ ಟೆಕ್ನಾಲಜಿ ಮಸೂದೆಗೆ ಒಪ್ಪಿಗೆ ನೀಡಿತು . ಇದು ಯಾವುದಕ್ಕೆ ಸಂಬಂಧಿಸಿದೆ ?
ಪ್ರಧಾನಮಂತ್ರಿ
6. ಪಾಕಿಸ್ತಾನ ಭಯೋತ್ಪಾದನಾ ಕೃತ್ಯಗಳಿಗೆ ಆರ್ಥಿಕ ನೆರವು ನೀಡಿದ ಪ್ರಕರಣದಲ್ಲಿ ಭಯೋತ್ಪಾದಕ ಹಫೀಜ್ ಸಯೀದ್ಹೆ ಜೈಲು ಶಿಕ್ಷೆ ವಿಧಿಸಿದೆ . ಈತ ಯಾವ ಭಯೋತ್ಪಾದನಾ ಸಂಘಟನೆಯ ಮುಖ್ಯಸ್ಥನಾಗಿದ್ದ ?
ಜಮಾತ್ ಉದ್ ದವಾ
7. ಡೇಮಿಯನ್ ಚಂಡಮಾರುತ ಯಾವ ದೇಶದಲ್ಲಿ ಕಾಣಿಸಿಕೊಂಡಿತ್ತು ?
ಆಸ್ಟ್ರೇಲಿಯಾ
8. ಭಾರತೀಯರಿಂದ ವೈಜ್ಞಾನಿಕ ಸಂಶೋಧನಾ ಕೇಂದ್ರ ಗಂಗೋತ್ರಿ ಸ್ಥಾಪಿಸಲ್ಪಟ್ಟಿದ್ದು ಎಲ್ಲಿ?
ಅಂಟಾರ್ಟಿಕಾ
9. ಮೊಬೈಲ್ ಸಂವಹನದಲ್ಲಿ ಬಳಸುವ ವಿದ್ಯುತ್ ಕಾಂತೀಯ ಅಲೆಗಳು
ಮೈಕ್ರೋವೇವ್ಗಳಾಗಿವೆ
10. ಈ ಕೆಳಗಿನ ಯಾವ ಗ್ರಹಗಳ ನಡುವೆ ಕ್ಷುದ್ರಗ್ರಹಗಳು ಕಂಡುಬರುತ್ತದೆ ?
ಮಂಗಳ ಮತ್ತು ಗುರು
11. ಈ ಕೆಳಗಿನ ಯಾವ ಭಾಗದಲ್ಲಿ ವರ್ಷವೆಲ್ಲಾ ಸೂರ್ಯನ ಲಂಬವಾದ ಕಿರಣಗಳು ಬೀಳುತ್ತವೆ ?
ಸಮಭಾಜಕ ವೃತ್ತದ ಕಡಿಮೆ ಒತ್ತಡ ಪಟ್ಟಿ
12. ವರ್ಷದಲ್ಲಿ ಎಷ್ಟು ಬಾರಿ ಸಮಭಾಜಕ ವೃತ್ತದಲ್ಲಿನ ಎಲ್ಲಾ ಪ್ರದೇಶಗಳಲ್ಲಿ ಸಮ ಹಗಲು ಮತ್ತು ಸಮ ರಾತ್ರಿ ಇರುವ ಅವಧಿಗಳನ್ನು ಹೊಂದಿದ ದಿನಗಳು ಎಷ್ಟು ಬಾರಿ ಸಂಭವಿಸುತ್ತವೆ ?
2 ಬಾರಿ
13. ಜಪಾನಿನ ವೇಳೆಯ ಗ್ರೀನ್ವಿಚ್ ವೇಳೆಗಿಂತ
9 ಗಂಟೆ ಮುಂದೆ ಇರುವುದು
14. ಅಕ್ಬರ್ನಿಂದ 1575 ರಲ್ಲಿ ಫತೇಪುರ ಸಿಕ್ಕಿಯಲ್ಲಿ ನಿರ್ಮಿಸಲ್ಪಟ್ಟ ಇಬಾದತ್ ಖಾನಾ ಎಂಬುದು.
ಅಕ್ಬರನು ವಿವಿಧ ಧರ್ಮದ ಮುಖಂಡರು ವಿದ್ವಾಂಸರೊಡನೆ ಧಾರ್ಮಿಕ ವಿಷಯಗಳನ್ನು ಚರ್ಚಿಸಲು ಸೇರುತಿದ್ದ ಕೊಠಡಿ.
15. ಈ ಕೆಳಗಿನ ಯಾವ ಪದ್ಧತಿಯಲ್ಲಿ ಭೂ ಒಡೆತನದ ಹಕ್ಕನ್ನು ರೈತರು ಹೊಂದಿದ್ದು , ಕಂದಾಯವನ್ನು ಭೂ ಅಳತೆಯ ಆಧಾರದ ಮೇಲೆ ಪಾವತಿ ಮಾಡುತಿದ್ದರು ?
ರೈತವಾರಿ ಪದ್ಧತಿ
16. ಚೀನಾ ದೇಶದ ಮಿಂಗ್ ವಂಶದ ಸಾಮ್ರಾಟ್ನ ಆಸ್ಥಾನಕ್ಕೆ ರಾಯಭಾರಿಯನ್ನು ಕಳುಹಿಸಿದ್ದ ವಿಜಯನಗರ ಅರಸ ಯಾರು ?
ಬುಕ್ಕರಾಯ
17. ಮಹಮ್ಮದ್ ಗವಾನ್ ಈ ಕೆಳಗಿನ ಯಾವ ಸುಲ್ತಾನನ ಆಳ್ವಿಕೆಯ ಕಾಲದಲ್ಲಿ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದನು ?
3 ನೇ ಮಹಮ್ಮದ್ ಷಾ
18. ಕರ್ನಾಟಕದಲ್ಲಿ ಯೋಜನಾ ಮಂಡಳಿಯನ್ನು ರಚಿಸಲಾದ ವರ್ಷ ಯಾವುದು ?
1993
19. 1985 ರಲ್ಲಿ 52 ನೇ ತಿದ್ದುಪಡಿ ಪ್ರಕಾರ ಭಾರತದಲ್ಲಿ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರಲಾಯಿತು . ಹಾಗಾದರೆ ಯಾವುದೇ ಪಕ್ಷದ ಎಷ್ಟರಷ್ಟು ಸದಸ್ಯರು ಪಕ್ಷವನ್ನು ಒಮ್ಮೆಲೇ ತ್ಯಜಿಸಿದರೆ ಅದು ಪಕ್ಷಾಂತರವಾಗುವುದಿಲ್ಲ ?
2/3 ರಷ್ಟು ಸದಸ್ಯರು
20. ದಿನಾರ್ ಎಂಬ ಬಂಗಾರದ ಮತ್ತು ಅದಲಿ ಎಂಬ ಬೆಳ್ಳಿ ನಾಣ್ಯಗಳನ್ನು ಚಲಾವಣೆಗೆ ತಂದ ಸುಲ್ತಾನ
ಮಹಮ್ಮದ್ ಬಿನ್ ತುಘಲಕ್
No comments:
Post a Comment
If you have any doubts please let me know