ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಕನ್ನಡ ವಿಷಯದ ಪ್ರಮುಖ ಪ್ರಶ್ನೋತ್ತರಗಳು Kannada Top-30 Question Answers for All Competitive Exams-01

ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಕನ್ನಡ ವಿಷಯದ ಪ್ರಮುಖ ಪ್ರಶ್ನೋತ್ತರಗಳು Kannada Top-30 Question Answers for All Competitive Exams-01

ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಕನ್ನಡ ವಿಷಯದ ಪ್ರಮುಖ ಪ್ರಶ್ನೋತ್ತರಗಳು Kannada Top-30 Question Answers for All Competitive Exams-01



೧. ಕನ್ನಡದ ಮೊದಲ ರಾಷ್ಟ್ರಕವಿ ಯಾರು?

ಉತ್ತರ: ಮಂಜೇಶ್ವರ ಗೋವಿಂದ ಪೈ


೨. ಕರ್ನಾಟಕಕ್ಕೆ ಕಾಫಿ ಬೀಜ ತಂದವರು ಯಾರು?

ಉತ್ತರ: ಬಾಬಾಬುಡನ್


೩. ಸಂಸತ್ತಿನಲ್ಲಿ ಮೊದಲು ಕನ್ನಡ ಮಾತನಾಡಿದ ಕರ್ನಾಟಕದ ಸಂಸದ ಯಾರು?

ಉತ್ತರ: ಜೆ.ಎಚ್.ಪಟೇಲ್


೪. ಕರ್ನಾಟಕದ ಮೊದಲ ಉಪ ಮುಖ್ಯಮಂತ್ರಿ ಯಾರು?

ಉತ್ತರ: ಎಸ್.ಎಮ್.ಕೃಷ್ಣ


೫. ಕರ್ನಾಟಕದಲ್ಲಿ ಮೊದಲ ಸ್ವತಂತ್ರ ಘೋಶಿಸಿಕೊಂಡ ಗ್ರಾಮ ಯಾವುದು?

ಉತ್ತರ: ಈಸೂರು (ಶಿವಮೊಗ್ಗ ಜಿಲ್ಲೆ)


೬. ಸಾವಿರ ಹಾಡುಗಳ ಸರದಾರ ಯಾರು?

ಉತ್ತರ: ಬಾಳಪ್ಪ ಹುಕ್ಕೇರಿ (ಬೆಳಗಾವಿ ಜಿಲ್ಲೆ)


೭. ಕರ್ನಾಟಕದ ಗಾಂಧಿ ಎಂದು ಯಾರನ್ನು ಕರೆಯುತ್ತಾರೆ?

ಉತ್ತರ: ಹರ್ಡೆಕರ್ ಮಂಜಪ್ಪ


೮. ವಿಜ್ಞಾನವನ್ನು ಜನಪ್ರಿಯಗೊಳಿಸುವ ಕೆಲಸಕ್ಕಾಗಿ ಮೊಟ್ಟ ಮೊದಲ ರಾಷ್ಟ್ರೀಯ ಪುರಸ್ಕಾರವನ್ನು ಪಡೆದ ಸಂಸ್ಥೆ ಯಾವುದು?

ಉತ್ತರ: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್


೯. ಕಮಲಾದೇವಿ ಚಟ್ಟೋಪಾದ್ಯಾಯ ಪ್ರಶಸ್ತಿ ಪಡೆದ ಪ್ರಥಮ ಕನ್ನಡಿಗ ಯಾರು?

ಉತ್ತರ: ಗಿರೀಶ್ ಕಾರ್ನಾಡ್


೧೦. ದಕ್ಷಿಣ ಭಾರತದ ಮೊದಲನೆಯ ಸಾಮಾಜಿಕ ಚಲನಚಿತ್ರ ಯಾವುದು?

ಉತ್ತರ: ಕನ್ನಡದ ಸಂಸಾರ ನೌಕೆ (೧೯೩೬)


🏵🏵🏵🏵🏵


೧೧. ಕನ್ನಡದ ಮೊದಲ ದಿನ ಪತ್ರಿಕೆ ಯಾವುದು?

ಉತ್ತರ: ಮಂಗಳೂರು ಸಮಾಚಾರ


೧೨. ಸಂಪೂರ್ಣ ಸಾಕ್ಷರತೆ ಸಾಧಿಸಿದ ಕರ್ನಾಟಕದ ಮೊದಲ ಜಿಲ್ಲೆ ಯಾವುದು?

ಉತ್ತರ: ದಕ್ಷಿಣ ಕನ್ನಡ


೧೩. 'ತಿರುಕ' ಇದು ಯಾರ ಕಾವ್ಯನಾಮ?

ಉತ್ತರ: ಡಾ. ಶ್ರೀ ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿ


೧೪. ಭಾರತದ ಪ್ರಧಾನಿಯಾಗಿದ್ದ ಮೊದಲ ಕನ್ನಡಿಗ ಯಾರು?

ಉತ್ತರ: ಹೆಚ್.ಡಿ.ದೇವೆಗೌಡ


೧೫. ಕನ್ನಡದ ಮೊದಲ ಕೃತಿ ಯಾವುದು?

ಉತ್ತರ: ಕವಿ ರಾಜ್ಯ ಮಾರ್ಗ (ಕ್ರಿ.ಶ. ೯ನೇ ಶತಮಾನದ ಕೃತಿ)


೧೬. ಕರ್ನಾಟಕದಲ್ಲಿ ಮೊದಲ ಮಹಿಳಾ ರಾಜ್ಯಪಾಲರು ಯಾರು?

ಉತ್ತರ: ವಿ. ಎಸ್‌. ರಮಾದೇವಿ



೧೭. ಕರ್ನಾಟಕ ವಿಧಾನ ಸಭೆಯ ಮೊದಲ ಮಹಿಳಾ ಸ್ಪೀಕರ್ ಯಾರು?

ಉತ್ತರ: ಕೆ.ಎಸ್.ನಾಗರತ್ನಂ



೧೮. ೨೦೧೩ರ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರು?

ಉತ್ತರ: ಕೋ.ಚನ್ನಬಸಪ್ಪ (ಬಿಜಾಪುರ)


೧೯.ಕನ್ನಡದ ಮೊದಲ ಕವಯತ್ರಿ ಯಾರು?

ಉತ್ತರ: ಅಕ್ಕಮಹದೇವಿ


೨೦. ಕನ್ನಡದ ಮೊದಲ ಗದ್ಯ ಬರಹ ಯಾವುದು?

ಉತ್ತರ: ವಡ್ಡಾರಾಧನೆ


🏵🏵🏵🏵🏵


೨೧. ಕರ್ನಾಟಕದ ಮೊದಲ ಬ್ಯಾಂಕ್ ಯಾವುದು?

ಉತ್ತರ: ಚಿತ್ರದುರ್ಗ ಬ್ಯಾಂಕ್ ಲಿಮಿಟೆಡ್ (೧೮೭೦)


೨೨. ಕನ್ನಡದ ಮೊದಲ ವರ್ಣ ಚಿತ್ರ ಯಾವುದು?

ಉತ್ತರ: ಅಮರ ಶಿಲ್ಪಿ ಜಕಣಾಚಾರಿ


೨೩. ಕಾವ್ಯಾನಂದ ಇದು ಯಾರ ಕಾವ್ಯ ನಾಮ?

ಉತ್ತರ: ಸಿದ್ದಯ್ಯ ಪುರಾಣಿಕ್


೨೪. ಕರ್ನಾಟಕದಲ್ಲಿ ಉಪ್ಪಿನ ಸತ್ಯಾಗ್ರಹ ಎಲ್ಲಿ ನಡೆಯಿತು?

ಉತ್ತರ: ಅಂಕೋಲಾ (ಉತ್ತರ ಕನ್ನಡ ಜಿಲ್ಲೆ)


೨೫. ಕಡಲ ತೀರದ ಕಾಳು ಮೆಣಸಿನ ರಾಣಿ ಎಂದು ಯಾರನ್ನು ಕರೆಯುತ್ತಾರೆ?

ಉತ್ತರ: ರಾಣಿ ಚೆನ್ನಭೈರಾದೇವಿ


೨೬. ಕನ್ನಡದ ಮೊದಲ ಐತಿಹಾಸಿಕ ಚಲನಚಿತ್ರ ಯಾವುದು?

ಉತ್ತರ: ರಣಧೀರ ಕಂಠೀರವ


೨೭. ದಕ್ಷಿಣ ಏಷ್ಯಾದ ಮೊದಲ ಪಾಲಿಟೆಕ್ನಿಕ್ ಯಾವುದು?

ಉತ್ತರ: ಬೆಂಗಳೂರಿನ ಶ್ರೀ ಜಯ ಚಾಮರಾಜೇಂದ್ರ ಪಾಲಿಟೆಕ್ನಿಕ್ ಇನ್ಸಿಟ್ಯೂಟ್


೨೮. ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಯಾರು?

ಉತ್ತರ: ಡಾ|| ಕುವೆಂಪು


೨೯. ಕನ್ನಡದ ಪ್ರಥಮ ಮಹಮದೀಯ ಕವಿ ಯಾರು?

ಉತ್ತರ: ಸಂತ ಶಿಶುನಾಳ ಷರೀಪರು


೩೦. ಕನ್ನಡದ ಮೊದಲ ಶಾಸನ ಯಾವುದು?

ಉತ್ತರ: ಹಲ್ಮಿಡಿ ಶಾಸನ

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area