ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

Top-100 General Knowledge (GK) Question Answers in Kannada for All Competitive Exams-02

Top-100 General Knowledge (GK) Question Answers in  Kannada for All Competitive Exams-02

Top-100 General Knowledge (GK) Question Answers in  Kannada for All Competitive Exams-02





ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ (GPSTR) ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ (ಸಾಮಾನ್ಯ ಅಧ್ಯಯನ) ಟಾಪ್-100 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-100 General Knowledge (GK) Multiple Choice Question Answers (GK MCQ's in Kannada) in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Graduate Primary School Teachers Recruitment (GPSTR), and All Competitive Exams.




Edutube Kannada ಜಾಲತಾಣಕ್ಕೆ ಸ್ವಾಗತ…!! ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ನೋಟ್ಸ್ ಹಾಗೂ ಬಹು ಆಯ್ಕೆಯ ವಿವರಣೆ ಸಹಿತ ಪ್ರಶ್ನೋತ್ತರಗಳಿಗಾಗಿ, ಗೂಗಲ್ ನಲ್ಲಿ Edutube Kannada ಎಂದು ಸರ್ಚ್ ಮಾಡಿ, ಹೊಸ ಅಪ್ಡೇಟ್ಸ್ ಗಳಿಗಾಗಿ ದಿನವೂ ನಮ್ಮ ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ

“Tea city of India” ಎಂದು ಕರೆಯಲ್ಪಡುವುದು?
ಎ) ಡಾರ್ಜಿಲಿಂಗ್
ಬಿ) ದಿಬ್ರುಗರ್‌
ಸಿ) ಸಿಲಿಗುರಿ
ಡಿ) ನೈನಿತಾಲ್


ಸರಿಯಾದ ಉತ್ತರ: ಬಿ) ದಿಬ್ರುಗರ್‌  

2) ಭಾರತೀಯ ಮೂಲದ ಜನರಿಗೆ (Persons of Indian origin) ದ್ವಿನಾಗರಿಕತ್ವವನ್ನು (ಕೆಲವೊಂದು ಆಯ್ದ ರಾಷ್ಟ್ರಗಳಲ್ಲಿ ವಾಸವಿರುವ) ನೀಡಬೇಕೆಂದು ಶಿಫಾರಸ್ಸು ಮಾಡಿದ ಸಮಿತಿ?
ಎ) ಅಶೋಕ ಮೆಹ್ಲಾ ಸಮಿತಿ
ಬಿ) ಎಲ್.ಎಮ್ ಸಿಂಪ್ಲಿ ಸಮಿತಿ
ಸಿ) ರಾಜಮನ್ನಾರ್ ಸಮಿತಿ
ಡಿ) ಬಲವಂತರಾಯ್ ಮೆಹ್ಲಾ ಸಮಿತಿ


ಸರಿಯಾದ ಉತ್ತರ: ಬಿ) ಎಲ್.ಎಮ್ ಸಿಂಪ್ಲಿ ಸಮಿತಿ 

3) ಕೆಳಗಿನ ಯಾವ ಪರಿಚ್ಛೇದವು (Schedule) ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಅಧಿಕಾರ ಹಂಚಿಕೆಯ ಕುರಿತು ತಿಳಿಸುತ್ತದೆ?
ಎ) 8 ನೇ ಪರಿಚ್ಛೇದ
ಬಿ) 7 ನೇ ಪರಿಚ್ಛೇದ
ಸಿ)11 ನೇ ಪರಿಚ್ಛೇದ
ಡಿ) 14ನೇ ಪರಿಚ್ಛೇದ


ಸರಿಯಾದ ಉತ್ತರ : ಬಿ) 7 ನೇ ಪರಿಚ್ಛೇದ  

4) ಭಾರತದ ಸಂವಿಧಾನದಲ್ಲಿ ರಾಷ್ಟ್ರಪತಿಯವರ ಚುನಾವಣೆ ನಡೆಸುವ ಪದ್ಧತಿಯನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ?
ಎ) ಐರ್ಲೆಂಡ್
ಬಿ) ಇಂಗ್ಲೆಂಡ್
ಸಿ) USA
ಡಿ) ಆಸ್ಟ್ರೇಲಿಯಾ


ಸರಿಯಾದ ಉತ್ತರ : ಎ) ಐರ್ಲೆಂಡ್  

5) ಕೆಳಗಿನ ಯಾವ ರೋಗವು ವೈರಸ್‌ನಿಂದ ಬರುವಂತದ್ದಲ್ಲ?
ಎ) ಇನ್‌ಫೂಯೆಂಜಾ
ಬಿ) ಅಂಥಾಕ್ಸ್
ಸಿ) AIDS
ಡಿ) ಡೆಂಗ್ಯೂ ಜ್ವರ


ಸರಿಯಾದ ಉತ್ತರ : ಬಿ) ಅಂಥಾಕ್ಸ್ 

6) "ನ್ಯಾನೋ ಟೆಕ್ನಾಲಜಿ” ಎಂಬ ಪದವನ್ನು ಮೊದಲು ಬಳಸಿದವರು?
ಎ) ರಿಚರ್ಡ ಫೆಯ್ಯಾಮನ್
ಬಿ) ಸುಮಿಯೋ ಇಜಿಮಾ
ಸಿ) ನೋರಿಯೋ ಟಾನಿಗುಚಿ
ಡಿ) ಬಕ್ ಮಿನಸ್ಟರ್‌


ಸರಿಯಾದ ಉತ್ತರ: ಸಿ) ನೋರಿಯೋ ಟಾನಿಗುಚಿ 

7) ನ್ಯಾನೋ ತಂತ್ರಜ್ಞಾನದಿಂದ ಮೊದಲು ತಯಾರಿಸಲಾದ ವಸ್ತುಗಳು?
ಎ) ಕೃತಕ ನೂಲುಗಳು & ಪ್ಲಾಸ್ಟಿಕ್‌ಗಳು
ಬಿ) ಸಿಲಿಕಾನ್ ವಸ್ತುಗಳು & ಪ್ಲಾಸ್ಟಿಕ್‌ಗಳು
ಸಿ) ಬಣ್ಣಗಳು & ಸಿಲಿಕಾನ್ ಚಿಪ್‌ಗಳು
ಡಿ) ಪಾಲಿಮರ್‌ಗಳು


ಸರಿಯಾದ ಉತ್ತರ: ಸಿ) ಬಣ್ಣಗಳು & ಸಿಲಿಕಾನ್ ಚಿಪ್‌ಗಳು  

8) ಮೋಡ ಬಿತ್ತನೆಯ ಒಂದು ವಿದ್ಯಮಾನವನ್ನು ಅಳವಡಿಸಿಕೊಳ್ಳಲಾಗಿದ್ದು, ಇದನ್ನು ಪ್ರೇರಿಸಲಿಕ್ಕಾಗಿ
ಎ) ಶೋಧಕತೆ
ಬಿ) ಒತ್ತರವಾಗುವಿಕೆ
ಸಿ) ಭಾಷ್ಟ್ರೀಕರಣ
ಡಿ) ಥರ್ಮಲ್ ವಿಲೋಮ


ಸರಿಯಾದ ಉತ್ತರ : ಬಿ) ಒತ್ತರವಾಗುವಿಕೆ 

9) ವಿಕರಣ ಶೀಲತೆಯನ್ನು ಅಳೆಯಲು ಬಳಸುವುದು?
ಎ) ಬ್ಯಾರೋಮೀಟರ್
ಬಿ) ಕ್ರೋನೋಮೀಟರ್
ಸಿ) ಗಿಗರ್‌ ಕೌಂಟರ್
ಡಿ) ಮೈಕ್ರೋ ಮೀಟರ್

ಸರಿಯಾದ ಉತ್ತರ : ಸಿ) ಗಿಗರ್‌ ಕೌಂಟರ್ 

10) ಸಮರ್ಥನೆ ಬಾಳಿಯಾನು ಇದನ್ನು ಪ್ರತಿಪಾದಿಸಿದ ವಿಜ್ಞಾನಿ
ಎ) ಆಲ್ಬರ್ಟ ಐನ್‌ಸ್ಟೀನ್‌
ಬಿ) ಯೂರಿ ಗಗಾರಿನ್
ಸಿ) ಚಾರ್ಲ್ಸ್ ಡಾರ್ವಿನ್
ಡಿ) ಜೋನ್ ಬಾರ್ಡಾನ್


ಸರಿಯಾದ ಉತ್ತರ : ಸಿ) ಚಾರ್ಲ್ಸ್ ಡಾರ್ವಿನ್ 


11) ಪ್ರಪಂಚದಲ್ಲಿ ಅತಿದೊಡ್ಡ ಸುತ್ತಲೂ ಭೂಮಿಯಿಂದ ಆವರಿಸಿದ (Land Locked) ರಾಷ್ಟ್ರ ಯಾವುದು?
ಎ) ರಿಪಬ್ಲಿಕ್ ಆಫ ಕಾಂಗೋ
ಬಿ) ಮಂಗೋಲಿಯಾ
ಸಿ) ಬೊಲಿವಿಯಾ
ಡಿ) ಕಜಕಿಸ್ಥಾನ 


ಸರಿಯಾದ ಉತ್ತರ : ಡಿ) ಕಜಕಿಸ್ಥಾನ  

12) "Line of Actual Control” (LAC) ಎಂಬುದು ಯಾವ ರಾಷ್ಟ್ರಗಳ ನಡುವಿನ ವಿವಾದಿತ ಪ್ರದೇಶವಾಗಿದೆ?
ಎ) ಭಾರತ & ಪಾಕಿಸ್ತಾನ
ಬಿ) ಭಾರತ & ಚೀನಾ
ಸಿ) ಚೀನಾ & ಪಾಕಿಸ್ತಾನ
ಡಿ) ಭಾರತ & ನೇಪಾಳ 


ಸರಿಯಾದ ಉತ್ತರ: ಡಿ) ಭಾರತ & ನೇಪಾಳ  

13) ಕೆಳಗಿನ ಜೋಡಣೆಗಳಲ್ಲಿ ತಪ್ಪಾದುದನ್ನು ಗುರ್ತಿಸಿ
ಎ) ರಾಷ್ಟ್ರೀಯ ನಾಗರಿಕ ಸೇವಾ ದಿನ - ಏಪ್ರಿಲ್ 21
ಬಿ) ಅಂತರಾಷ್ಟ್ರೀಯ ಜೀವವೈವಿದ್ಯತ ದಿನ ಮೇ-22
ಸಿ) ಅಂತರಾಷ್ಟ್ರೀಯ ದಾದಿಯರು & ಶುಕ್ರೂಷಕಿಯರ ದಿನ ಮೇ-12
ಡಿ) ವಿಶ್ವ ಭೂ ದಿನ - ಮಾರ್ಚ 22


ಸರಿಯಾದ ಉತ್ತರ : ಬಿ) ಅಂತರಾಷ್ಟ್ರೀಯ ಜೀವವೈವಿದ್ಯತ ದಿನ ಮೇ-22

14) ಯಾವ ರಾಜ್ಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ತುರ್ತು ಲ್ಯಾಂಡಿಂಗ್ ಸೌಲಭ್ಯವನ್ನು ಕಲ್ಪಿಸಲಾಗಿದೆ?
ಎ) ಉತ್ತರ ಪ್ರದೇಶ
ಬಿ) ರಾಜಸ್ಥಾನ
ಸಿ) ಗುಜರಾತ್
ಡಿ) ಮಧ್ಯಪ್ರದೇಶ


ಸರಿಯಾದ ಉತ್ತರ : ಬಿ) ರಾಜಸ್ಥಾನ  

15) ಚೀನಾ ಕಡೆಯಿಂದ ಮೌಂಟ್ ಎವರೆಸ್ಟ ಪರ್ವತವನ್ನು ಏರಿದ ಭಾರತದ ಮೊದಲ ಮಹಿಳೆ ಯಾರು?
ಎ) ಅನಿತಾ ಕುಂದು
ಬಿ) ಅರುಣಿಮಾ ಸಿನ್ಹಾ
ಸಿ) ರಾಧಿಕಾ ಜಿ.ಆರ್
ಡಿ) ಅಂಶು ಜಮೈನ್ ಪಾ


ಸರಿಯಾದ ಉತ್ತರ : ಎ) ಅನಿತಾ ಕುಂದು 

16) ತಾಳಗುಂದ ಶಾಸನವು ಕೆಳಗಿನ ಯಾವ ಅರಸು ಮನೆತನವನ್ನು “ಹಾರತಿ ಪುತ್ರರು” ಎಂದು ಉಲ್ಲೇಖಿಸಿದೆ?
ಎ) ಬಾದಾಮಿ ಚಾಲುಕ್ಯರು
ಬಿ) ಕದಂಬರು
ಸಿ) ಶಾತವಾಹನರು
ಡಿ) ಗಂಗರು


ಸರಿಯಾದ ಉತ್ತರ : ಬಿ) ಕದಂಬರು  

17) ಚಾಲುಕ್ಯ ಕಲೆಯ ಪಿತಾಮಹ ಎಂಬ ಬಿರುದಿದ್ದವ?
ಎ) ಒಂದನೇ ಪುಲಕೇಶಿ
ಬಿ) ಇಮ್ಮಡಿ ಪುಲಕೇಶಿ
ಸಿ) ಮಂಗಳೇಶ
ಡಿ) ವಿನಯಾದಿತ್ಯ


ಸರಿಯಾದ ಉತ್ತರ: ಸಿ) ಮಂಗಳೇಶ 

18) ಪ್ರಪಂಚದ ಪ್ರಸಿದ್ಧ ಆರ್ಟಿಸಿಯನ್ ನೀರಿನ ಬಾವಿಗಳನ್ನು ಎಲ್ಲಿ ಕಾಣಬಹುದು?
ಎ) ಅಮೇರಿಕಾ
ಬಿ) ಬ್ರಿಟನ್
ಸಿ) ಭಾರತ
ಡಿ) ಆಸ್ಟ್ರೇಲಿಯಾ


ಸರಿಯಾದ ಉತ್ತರ : ಡಿ) ಆಸ್ಟ್ರೇಲಿಯಾ  

19) ಕೆಳಗಿನ ವಿವರಗಳನ್ನು ಗಮನಿಸಿ :
1) ಮಾನ್ಯಖೇಟ ಎಂಬ ಹೊಸ ರಾಜಧಾನಿ ನಿರ್ಮಿಸಿದ
2) ಕೊಲ್ಲಾಪುರದ ಮಹಾಲಕ್ಷ್ಮೀ ದೇವಾಲಯಕ್ಕೆ ಕಿರುಬೆರಳನ್ನೆ ಕಾಣಿಕೆಯಾಗಿ ನೀಡಿದ
3) ಕರ್ನಾಟಕದ ಅಶೋಕ ಎಂಬ ಪ್ರಸಿದ್ಧಿ
4) ಕ್ರಿಶ 851 ರಲ್ಲಿ ಅರಬ್ ಪ್ರವಾಸಿ ಸುಲೇಮಾನನಿಂದ ಜಗತ್ತಿನ ನಾಲ್ಕು ಸಮಕಾಲೀನ ಖ್ಯಾತ ಸಾಮ್ರಾಜ್ಯಗಳಲ್ಲಿ ಈ ಅರಸನದು ಒಂದು ಎಂದು ಬಣ್ಣಿಸಿದ್ದಾನೆ.
ಮೇಲಿನ ಹೇಳಿಕೆಗಳು ಯಾರ ಕುರಿತಾಗಿವೆ?
ಎ) ಮೂರನೇ ಗೋವಿಂದ
ಬಿ) ಇಮ್ಮಡಿ ಪುಲಕೇಶಿ
ಸಿ) ಅಮೋಘವರ್ಷ ನೃಪತುಂಗ
ಡಿ) 3ನೇ ಕೃಷ್ಣ


ಸರಿಯಾದ ಉತ್ತರ : ಸಿ) ಅಮೋಘವರ್ಷ ನೃಪತುಂಗ 

20) ಕೆಳಗಿನವುಗಳಲ್ಲಿ ಸರಿಯಾದ ಜೋಡಣೆಯನ್ನು ಗುರ್ತಿಸಿ
ಎ) “ನೃತ್ಯ ವಿಶಾರದೆ” – ರಾಣಿಬಾಚಲಾದೇವಿ
ಬಿ) ಅಭಿನಯ ಸರಸ್ವತಿ-ರಾಣಿಚಂದ್ರಲೇಖ
ಸಿ) ನಾಟ್ಯ ಸರಸ್ವತಿ - ರಾಣಿ ಶಾಂತಲಾದೇವಿ
ಡಿ) ಮೇಲಿನ ಎಲ್ಲವೂ ಸರಿ


ಸರಿಯಾದ ಉತ್ತರ : ಡಿ) ಮೇಲಿನ ಎಲ್ಲವೂ ಸರಿ 


21) ಆರ್ಥಿಕ ಅಭಿವೃದ್ಧಿ & ಆರ್ಥಿಕ ಸ್ಥಿರತೆಯನ್ನು ಸಾಧಿಸುವ ಉದ್ದೇಶದಿಂದ ಸರ್ಕಾರವು ತನ್ನ ವರಮಾನ ವೆಚ್ಚ ಮತ್ತು ಸಾಲಕ್ಕೆ ಸಂಬಂಧಿಸಿದಂತೆ ಕಾಲಕಾಲಕ್ಕೆ ಅನುಸರಿಸುವ ನೀತಿಯನ್ನು ಏನೆನ್ನುವರು?
ಎ) ಕೋಶಿಯ ನೀತಿ
ಬಿ) ಆರ್ಥಿಕ ನೀತಿ
ಸಿ) ಬ್ಯಾಂಕ್ ನೀತಿ
ಡಿ) ಪತ್ತೀಯ ನೀತಿ


ಸರಿಯಾದ ಉತ್ತರ : ಎ) ಕೋಶಿಯ ನೀತಿ 

22) ಸರ್ಕಾರವು ಶ್ರೀಮಂತರು ಬಳಸುವ ಸರಕು ಸೇವೆಗಳ ಮೇಲೆ ಹೆಚ್ಚಿನ ತೆರಿಗೆಯನ್ನು ಮತ್ತು ಸಾಮಾನ್ಯ ಜನರು ಬಳಸುವ ಸರಕು-ಸೇವೆಗಳ ಮೇಲೆ ಕಡಿಮೆ ತೆರಿಗೆ ವಿಧಿಸುವ ನೀತಿಗೆ ಏನೆನ್ನುವರು?
ಎ) ಸಾರ್ವಜನಿಕ ತೆರಿಗೆ ನೀತಿ
ಬಿ) ಪ್ರಗತಿಪರ ತೆರಿಗೆ ನೀತಿ
ಸಿ) ಜನರ ತೆರಿಗೆ ನೀತಿ
ಡಿ) ಯಾವುದೂ ಅಲ್ಲ


ಸರಿಯಾದ ಉತ್ತರ: ಬಿ) ಪ್ರಗತಿಪರ ತೆರಿಗೆ ನೀತಿ 

23) 2011ರ ಜನಗಣತಿ ಪ್ರಕಾರ ಭಾರತದ ಜನಸಾಂದ್ರತೆ?
ಎ) 380
ಬಿ) 343
ಸಿ) 382
ಡಿ) 314


ಸರಿಯಾದ ಉತ್ತರ: ಸಿ) 382 

24) ಆರ್ಥಿಕ ಅಭಿವೃದ್ಧಿಯಾದಂತೆ ಯಾವ ವಲಯದಲ್ಲಿ ಕಾರ್ಮಿಕರ ಪಾಲು ಇಳಿಕೆಯಾಗುತ್ತಾ ಹೋಗುತ್ತದೆ?
ಎ) ಪ್ರಾಥಮಿಕ
ಬಿ) ದ್ವಿತೀಯ
ಸಿ) ತೃತೀಯ
ಡಿ) ಮೇಲಿನ ಎಲ್ಲವೂ


ಸರಿಯಾದ ಉತ್ತರ : ಎ. ಮಹಾತ್ಮ ಗಾಂಧಿಜಿ 

25) ಭಾರತದಲ್ಲಿ ಬಡಜನರನ್ನು ಗುರ್ತಿಸುವುದಕ್ಕಾಗಿ ಮೊಟ್ಟ ಮೊದಲ ಬಾರಿಗೆ ಬಡತನ ರೇಖೆಯ ಬಳಕೆಗೆ ತಂದವರಾರು?
ಎ) ದಾದಾಬಾಯಿ ನವರೋಜಿ
ಬಿ) ಸಿ.ರಂಗರಾಜನ್
ಸಿ) ಸುರೇಶ ತೆಂಡುಲ್ಕರ್
ಡಿ) ಲಕಡವಾಲಾ ಸಮಿತಿ


ಸರಿಯಾದ ಉತ್ತರ : ಎ) ದಾದಾಬಾಯಿ ನವರೋಜಿ  

26) ಈ ಕೆಳಕಂಡ ಯಾವ ಕಾಲುವೆಯು ಉತ್ತರ ಅಮೇರಿಕಾ & ದಕ್ಷಿಣ ಅಮೇರಿಕಾ ಖಂಡಗಳನ್ನು ಪ್ರತ್ಯೇಕಿಸಿದೆ?
ಎ) ಸೂಯೆಜ್ ಕಾಲುವೆ
ಬಿ) ಡೇವಿಸ್ ಜಲಸಂಧಿ
ಸಿ) ಪನಾಮಾ ಕಾಲುವೆ
ಡಿ) ಕೀಲ್ ಕಾಲುವೆ


ಸರಿಯಾದ ಉತ್ತರ : ಸಿ) ಪನಾಮಾ ಕಾಲುವೆ 

27) ಈ ಕೆಳಕಂಡ ಯಾವ ನದಿಯು ತ್ರಯಂಬಕ ಎಂಬಲ್ಲಿ ಉಗಮ ಹೊಂದಿ ಪೂರ್ವಕ್ಕೆ ಹರಿದು ಬಂಗಾಳ ಕೊಲ್ಲಿಯನ್ನು ಸೇರುತ್ತದೆ?
ಎ) ಮಹಾನದಿ
ಬಿ) ಗೋದಾವರಿ
ಸಿ) ಸೋನ
ಡಿ) ಕೃಷ್ಣಾ


ಸರಿಯಾದ ಉತ್ತರ: ಬಿ) ಗೋದಾವರಿ  

28) ವರ್ಗಾವಣೆ ಬೇಸಾಯ ಪದ್ಧತಿ ಹೆಸರು ಹಾಗೂ ಅವುಗಳನ್ನು ಕರೆಯುವ ರಾಜ್ಯದ ಜೋಡಣೆ ನೀಡಿದ್ದು ತಪ್ಪಾದುದನ್ನು ಗುರ್ತಿಸಿ
ಎ) ಅಸ್ಸಾಂ - ಜೂಮಿಂಗ್
ಬಿ) ಕೇರಳ - ಮೋನಮ್
ಸಿ) ಆಂಧ್ರಪ್ರದೇಶ - ಷೋಡು
ಡಿ) ಮೇಲಿನ ಯಾವುದೂ ಅಲ್ಲ 


ಸರಿಯಾದ ಉತ್ತರ : ಡಿ) ಮೇಲಿನ ಯಾವುದೂ ಅಲ್ಲ  

29) ಹುಲ್ಲುಗಾವಲುಗಳ ಹೆಸರು ರಾಷ್ಟ್ರ ಜೋಡಣೆಯಲ್ಲಿ ತಪ್ಪಾದುದನ್ನು ಗುರ್ತಿಸಿ
ಎ) ವೆನಿಜುವೆಲಾ-ಲಾನೋಸ್
ಬಿ) ಬ್ರೆಜಿಲ್ – ಕಾಂಪಾಸ್
ಸಿ) ಅರ್ಜೆಂಟೈನಾ - ಪಂಪಾಸ್
ಡಿ) ಮೇಲಿನ ಎಲ್ಲವೂ ಸರಿಯಾಗಿವೆ 


ಸರಿಯಾದ ಉತ್ತರ : ಡಿ) ಮೇಲಿನ ಎಲ್ಲವೂ ಸರಿಯಾಗಿವೆ 

30) ಈ ಕೆಳಕಂಡ ಯಾವ ಜಿಲ್ಲೆಯ ರಾಜ್ಯದ ಅತಿ ಹೆಚ್ಚು ಕಾಲುವೆ ನೀರಾವರಿ ಹೊಂದಿದೆ?
ಎ) ಬೆಳಗಾವಿ
ಬಿ) ರಾಯಚೂರು
ಸಿ) ಮೈಸೂರು
ಡಿ) ಶಿವಮೊಗ್ಗ


ಸರಿಯಾದ ಉತ್ತರ : ಬಿ) ರಾಯಚೂರು  


31) ಕೋಲಾರದ ಚಿನ್ನದ ಗಣಿ ಪ್ರದೇಶದಲ್ಲಿನ ಅತ್ಯಂತ ಆಳವಾದ ಗಣಿ ಯಾವುದು?
ಎ) ನಂದಿದುರ್ಗ
ಬಿ) ಉರಿಗಾಂ
ಸಿ) ಚಾಂಪಿಯನ್ ರೀಪ್
ಡಿ) ಮೈಸೂರು ಗಣಿ


ಸರಿಯಾದ ಉತ್ತರ : ಸಿ) ಚಾಂಪಿಯನ್ ರೀಪ್ 

32) ವಿಮಾನದ ರೆಕ್ಕೆಗಳ ಆಕಾರವನ್ನು ಕೆಳಗಿನ ಯಾವ ತತ್ವದ ಆಧಾರದ ಮೇಲೆ ರೂಪಿಸಲಾಗಿದೆ?
ಎ) ನ್ಯೂಟನ್ ತತ್ವ
ಬಿ) ಕೆಪ್ಲರನ ತತ್ವ
ಸಿ) ಬರ್ನೌಲಿ ತತ್ವ
ಡಿ) ಪಾಸ್ಕಲ್‌ನ ತತ್ವ


ಸರಿಯಾದ ಉತ್ತರ: ಸಿ) ಬರ್ನೌಲಿ ತತ್ವ 

33) ದ್ರವ್ಯ & ಶಕ್ತಿಯ ಸಮಾನತೆಯ ತತ್ವವನ್ನು ಹುಟ್ಟು ಹಾಕಿದವರು?
ಎ) ಜಾನ ಡಾಲ್ಟನ್
ಬಿ) ರುಧರ ಘೋರ್ಡ
ಸಿ) ಸರ್ ಐಸಾಕ ನ್ಯೂಟನ್
ಡಿ) ಆಲ್ಬರ್ಟ ಐನ್‌ಸ್ಟೀನ್ 


ಸರಿಯಾದ ಉತ್ತರ : ಡಿ) ಆಲ್ಬರ್ಟ ಐನ್‌ಸ್ಟೀನ್ 

34) ತೇಲುವಿಕೆಯು ಇದನ್ನು ಅವಲಂಬಿಸಿದೆ?
ಎ) ದೇಹದ ಆಕಾರ
ಬಿ) ಪಲ್ಲಟವಾದ ದ್ರವದ ರಾಶಿ
ಸಿ) ದೇಹದ ರಾಶಿ
ಡಿ) ದೇಹವು ಮುಳುಗಿದಂತಹ ಆಳ


ಸರಿಯಾದ ಉತ್ತರ : ಬಿ) ಪಲ್ಲಟವಾದ ದ್ರವದ ರಾಶಿ 

35) .pdf ಅಟ್ಯಾಚ್ಮೆಂಟನ್ನು ತೆರೆಯಲು ಕೆಳಗಿನ ಯಾವ ತಂತ್ರಾಂಶ ಉಪಯೋಗಿಸಬೇಕು?
ಎ) ಎಂ.ಎಸ್. ವರ್ಡ
ಬಿ) ಎಂ.ಎಸ್ ಪವರ್ ಪಾಯಿಂಟ್
ಸಿ) ಎಂ.ಎಸ್, ಔಟ್ ಲುಕ್
ಡಿ) ಅಡೋಬ್ ಅಕ್ರೋಬ್ಯಾಟ್ 


ಸರಿಯಾದ ಉತ್ತರ : ಡಿ) ಅಡೋಬ್ ಅಕ್ರೋಬ್ಯಾಟ್ 

36) ಗಣಕಯಂತ್ರದ ಪಿತಾಮಹ?
ಎ) ಬಿಲ್‌ಗೇಟ್ಸ್
ಬಿ) ಚಾರ್ಲ್ಸ್ ಡಾರ್ವಿನ್
ಸಿ) ಚಾರ್ಲ್ಸ್ ಬೇಕನ್
ಡಿ) ಚಾರ್ಲ್ಸ್ ಬ್ಯಾಬೇಜ್ 


ಸರಿಯಾದ ಉತ್ತರ : ಡಿ) ಚಾರ್ಲ್ಸ್ ಬ್ಯಾಬೇಜ್ 

31) ಭಾರತದ ಸಂವಿಧಾನ ರಚನಾ ಸಭೆ ತನ್ನ ನಿರ್ಣಯಗಳನ್ನು ತೆಗೆದುಕೊಂಡ ರೀತಿ ಯಾವುದು?
ಎ) ಸರಳ ಬಹುಮತದಿಂದ
ಬಿ) 2/3 ಬಹುಮತದಿಂದ
ಸಿ) ಸರ್ವ ಸಮ್ಮತಿಯಿಂದ
ಡಿ) ಮೇಲಿನ ಎಲ್ಲ ರೀತಿಯಿಂದ 


ಸರಿಯಾದ ಉತ್ತರ: ಡಿ) ಮೇಲಿನ ಎಲ್ಲ ರೀತಿಯಿಂದ  

 38) ಕೆಳಗಿನ ಸಂಗತಿಗಳಲ್ಲಿ ಯಾವುದು ಭಾರತದ ಸಂವಿಧಾನದ ಲಕ್ಷಣವಾಗಿಲ್ಲ?
ಎ) ಅಧ್ಯಕ್ಷೀಯ ಸರ್ಕಾರ
ಬಿ) ಲಿಖಿತ ಸಂವಿಧಾನ
ಸಿ) ಸ್ವತಂತ್ರ ನ್ಯಾಯಾಂಗ
ಡಿ) ಭಾಗಶಃ ನಮ್ಯ & ಭಾಗಶಃ ಅನಮ್ಯ


ಸರಿಯಾದ ಉತ್ತರ : ಎ) ಅಧ್ಯಕ್ಷೀಯ ಸರ್ಕಾರ  

39) ಭಾರತದ ಸಂವಿಧಾನದ ಪೀಠಿಕೆಯಲ್ಲಿ (Preamble) ಪ್ರಸ್ತಾಪವಾಗದಿರುವ ನ್ಯಾಯ ಯಾವುದು?
ಎ) ಶೈಕ್ಷಣಿಕ
ಬಿ) ಆರ್ಥಿಕ
ಸಿ) ಸಾಮಾಜಿಕ
ಡಿ) ರಾಜಕೀಯ


ಸರಿಯಾದ ಉತ್ತರ : ಎ) ಶೈಕ್ಷಣಿಕ  

40) ಭಾರತ ಸಂವಿಧಾನದಲ್ಲಿ ಕೇಂದ್ರ & ರಾಜ್ಯಗಳ ನಡುವಿನ ಸಂಬಂಧದ ರೀತಿಯನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ?
ಎ) ಇಂಗ್ಲೆಂಡ್
ಬಿ) ಅಮೇರಿಕಾ
ಡಿ) ಕೆನಡಾ
ಸಿ) ರಷ್ಯಾ 


ಸರಿಯಾದ ಉತ್ತರ : ಸಿ) ರಷ್ಯಾ 


41) ಸಂವಿಧಾನ ರಚನಾ ಸಭೆಯಲ್ಲಿ ಪೀಠಿಕೆ (Preamble) ಕುರಿತು ಪ್ರಸ್ತಾಪಿಸಿದವರಾರು?
ಎ) ಬಿ.ಎನ್.ರಾವ್
ಬಿ) ಎಮ್.ಎನ್.ರಾವ್
ಸಿ) ಜವಾಹರಲಾಲ್ ನೆಹರೂ
ಡಿ) ಡಾ|| ಬಿ.ಆರ್.ಅಂಬೇಡ್ಕರ


ಸರಿಯಾದ ಉತ್ತರ : ಸಿ) ಜವಾಹರಲಾಲ್ ನೆಹರೂ 

42) ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸುವ ಅಭ್ಯರ್ಥಿಯ ನಾಮಪತ್ರಕ್ಕೆ ಅವಶ್ಯವಿರುವ ಸೂಚಕರು ಯಾರು & ಅವರ ಸಂಖ್ಯೆ ಎಷ್ಟು?
ಎ) ಯಾವುದೇ 50 ನಾಗರಿಕರು
ಬಿ) ಸಂಸತ್ತಿನ ಲೋಕಸಭೆಯ 50 ಜನ ಸದಸ್ಯರು ಮಾತ್ರ
ಸಿ) ಸಂಸತ್ತಿನ ಯಾವುದೇ 50 ಜನ ಸದಸ್ಯರು
ಡಿ) ರಾಷ್ಟ್ರಪತಿ ಚುನಾವಣಾ ಮತದಾರರಲ್ಲಿ ಯಾವುದೇ 50 ಜನ ಮತದಾರರು 


ಸರಿಯಾದ ಉತ್ತರ: ಡಿ) ರಾಷ್ಟ್ರಪತಿ ಚುನಾವಣಾ ಮತದಾರರಲ್ಲಿ ಯಾವುದೇ 50 ಜನ ಮತದಾರರು 

43) ಗುಪ್ತರ ಕಾಲದಲ್ಲಿ ಕೆಳಗಿನ ಯಾವ ಗುಂಪಿನ ದೇವತೆಗಳ ಪೂಜೆ ಪ್ರಮುಖವಾಯಿತು?
ಎ) ವಿಷ್ಣು & ಶಿವ
ಬಿ) ರಾಮ & ಕೃಷ್ಣ
ಸಿ) ಬ್ರಹ್ಮ & ವಿಷ್ಣು
ಡಿ) ವಿಷ್ಣು & ಲಕ್ಷ್ಮೀ


ಸರಿಯಾದ ಉತ್ತರ : ಎ) ವಿಷ್ಣು & ಶಿವ 

44) ಯಾರ ಕಾಲದಲ್ಲಿ ಬ್ರಾಹ್ಮಣರು & ಬೌದ್ಧ ಭಿಕ್ಷುಗಳಿಗೆ ತೆರಿಗೆ ರಹಿತ ಭೂದಾನ ಪದ್ಧತಿಯನ್ನು ಜಾರಿಗೆ ತರಲಾಯಿತು?
ಎ) ಮೌರ್ಯರು
ಬಿ) ಕುಷಾನರು
ಸಿ) ಶಾತವಾಹನರು
ಡಿ) ಗುಪ್ತರು


ಸರಿಯಾದ ಉತ್ತರ : ಸಿ) ಶಾತವಾಹನರು 

45) ಕೆಳಗಿನ ಯಾವ ಘಟನೆಯು ಬುದ್ಧನ ಜೀವನದಲ್ಲಿ ಹುಣ್ಣಿಮೆಯ ದಿನದಂದು ಘಟಿಸಲಿಲ್ಲ?
ಎ) ಜನನ
ಬಿ) ನಿರ್ವಾಣ
ಸಿ) ಪರಮಜ್ಞಾನ ಲಭಿಸಿದುದು
ಡಿ) ಮಹಾಪರಿತ್ಯಾಗ 


ಸರಿಯಾದ ಉತ್ತರ : ಡಿ) ಮಹಾಪರಿತ್ಯಾಗ 

46) ದ್ವಾರಸಮುದ್ರದ ಹೊಯ್ಸಳದೊರೆ ವಿಷ್ಣುವರ್ಧನನ ಮೂಲ ಹೆಸರೇನು?
ಎ) ಬಿಟ್ಟಿದೇವ 
ಬಿ) ರುದ್ರದೇವ
ಸಿ) ಕೊಟ್ಟಿಗ
ಡಿ) ವಿಕ್ರಮ ಬಲ್ಲಾಳ


ಸರಿಯಾದ ಉತ್ತರ : ಎ) ಬಿಟ್ಟಿದೇವ   

47) ದಖನ್ನಿನಲ್ಲಿ “ನಖರಗಳು” ಎಂಬುದು ಏನನ್ನು ಸೂಚಿಸುವವಾಗಿದ್ದವು?
ಎ) ನೃತ್ಯ ಶಾಲೆಗಳು
ಬಿ) ಕುಶಲಕಲೆಗಳ ಮೇಲಿನ ತೆರಿಗೆ
ಸಿ) ವರ್ತಕ ಶ್ರೇಣಿಗಳು
ಡಿ) ಮಾರುಕಟ್ಟೆಗಳು


ಸರಿಯಾದ ಉತ್ತರ: ಸಿ) ವರ್ತಕ ಶ್ರೇಣಿಗಳು  

 48) ಪ್ರಸಿದ್ಧ ಲಿಂಗರಾಜ ದೇವಾಲಯ ಯಾವ ರಾಜ್ಯದಲ್ಲಿದೆ?
ಎ) ಒರಿಸ್ಸಾ
ಬಿ) ಗುಜರಾತ್
ಸಿ) ತಮಿಳುನಾಡು
ಡಿ) ಆಂಧ್ರಪ್ರದೇಶ


ಸರಿಯಾದ ಉತ್ತರ : ಎ) ಒರಿಸ್ಸಾ 

49) ವಿಕ್ರಮಶೀಲ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದ ಪಾಲದೊರೆ ಯಾರು?
ಎ) ಧರ್ಮಪಾಲ
ಸಿ) ನಾರಾಯಣ ಪಾಲ
ಬಿ) ದೇವಪಾಲ
ಡಿ) ಒಂದನೇ ಮಹಿಪಾಲ


ಸರಿಯಾದ ಉತ್ತರ: ಎ) ಧರ್ಮಪಾಲ  

50) ಈ ಕೆಳಗಿನ ಯಾವ ದೇಶದ ಮೂಲಕ ಸಮಭಾಜಕ ವೃತ್ತ ಹಾದು ಹೋಗುವುದಿಲ್ಲ?
ಎ) ಕೀನ್ಯಾ
ಬಿ) ಕಾಂಗೊ
ಸಿ) ಬ್ರೆಜಿಲ್
ಡಿ) ಬೊಲಿವಿಯಾ 


ಸರಿಯಾದ ಉತ್ತರ : ಡಿ) ಬೊಲಿವಿಯಾ  

Edutube Kannada ಜಾಲತಾಣಕ್ಕೆ ಸ್ವಾಗತ…!! ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ನೋಟ್ಸ್ ಹಾಗೂ ಬಹು ಆಯ್ಕೆಯ ವಿವರಣೆ ಸಹಿತ ಪ್ರಶ್ನೋತ್ತರಗಳಿಗಾಗಿ, ಗೂಗಲ್ ನಲ್ಲಿ Edutube Kannada ಎಂದು ಸರ್ಚ್ ಮಾಡಿ, ಹೊಸ ಅಪ್ಡೇಟ್ಸ್ ಗಳಿಗಾಗಿ ದಿನವೂ ನಮ್ಮ ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ


51) ಯಾರ್ಲಂಗ್ ಸ್ಯಾಂಗೋ ನದಿಯನ್ನು ಭಾರತದಲ್ಲಿ ಯಾವ ಹೆಸರಿನಿಂದ ಕರೆಯಲಾಗುತ್ತದೆ?
ಎ) ಗಂಗಾ ನದಿ
ಬಿ) ಜೀಲಂ ನದಿ
ಸಿ) ಸಟ್ಲಜ್ ನದಿ
ಡಿ) ಬ್ರಹ್ಮಪುತ್ರಾ ನದಿ 


ಸರಿಯಾದ ಉತ್ತರ : ಡಿ) ಬ್ರಹ್ಮಪುತ್ರಾ ನದಿ 

52) ಭೂಮಿಯ ಒಳಗಡೆ ಲಾವಾ ಘನೀಕರಣಗೊಂಡು
ನಿರ್ಮಾಣವಾದ ಶಿಲೆ ಯಾವುದು?
ಎ) ಅಂತರಾಗ್ನಿ ಶಿಲೆ
ಬಿ) ಜ್ವಾಲಾಮುಖಿ ಶಿಲೆ
ಸಿ) ರೂಪಾಂತರ ಶಿಲೆ
ಡಿ) ಪದರು ಶಿಲೆ 


ಸರಿಯಾದ ಉತ್ತರ: ಡಿ) ಪದರು ಶಿಲೆ 

53) ಪ ದರು ಶಿಲೆ ಗಳು (Sedimentary Rock) ನಿರ್ಮಾಣವಾಗುವ ಪ್ರಕ್ರಿಯೆ?
ಎ) ಸಂಚಯನ
ಬಿ) ಶಿಥಿಲೀಕರಣ
ಸಿ) ಘನೀಕರಣ
ಡಿ) ರೂಪಾಂತರ


ಸರಿಯಾದ ಉತ್ತರ: ಎ) ಸಂಚಯನ  

54) ಪೂರ್ವ & ಪಶ್ಚಿಮ ಘಟ್ಟಗಳು ಸಂಧಿಸಿದ ನಂತರ ತೆರವಾಗಿರುವ ಪಾಸ್ ಯಾವುದು?
ಎ) ಪಾಲಘಾಟ ಪಾಸ್
ಬಿ) ಬಾಲಘಾಟ ಪಾಸ್
ಸಿ) ಜೋಜಿಲಾ ಪಾಸ್
ಡಿ) ಬನಿಹಾಲ್ ಪಾಸ್


ಸರಿಯಾದ ಉತ್ತರ : ಎ) ಪಾಲಘಾಟ ಪಾಸ್  

55) ಹಿಮಾಲಯದ ಪಶ್ಚಿಮ & ಪೂರ್ವದ ತುದಿಗಳು ಯಾವುವು?
ಎ) ಕೆ-2 & ಚಮೋರಿಹಾರಿ
ಬಿ) ನಂಗಾ ಪರ್ವತ & ಕಾಂಚನ ಗಂಗಾ
ಸಿ) ನಂಗಾಪರ್ವತ & ನಾಮಚೆ ಬರ್ವಾ
ಡಿ) ಕಾಂಚನಗಂಗಾ & ನಂದಾದೇವಿ


ಸರಿಯಾದ ಉತ್ತರ : ಎ) ಕೆ-2 & ಚಮೋರಿಹಾರಿ  

56) ಸಂಪೂರ್ಣವಾಗಿ ಆಮದು ಮಾಡಿಕೊಳ್ಳುವ ಅದಿರನ್ನೇ ಅವಲಂಬಿಸಿಕೊಂಡು ಕಬ್ಬಿಣ & ಉಕ್ಕಿನ ಉದ್ಯಮ ನಡೆಸುತ್ತಿರುವ ದೇಶ ಯಾವುದು?
ಬಿ) ಜಪಾನ
ಸಿ) ಇಂಗ್ಲೆಂಡ್
ಡಿ) ಜರ್ಮನಿ
ಎ) ರಷ್ಯಾ


ಸರಿಯಾದ ಉತ್ತರ : ಸಿ) ಇಂಗ್ಲೆಂಡ್ 

57) ಕೆಂದ್ರ, ರಾಜ್ಯ & ಸಮವರ್ತಿ ಪಟ್ಟಿಗಳಲ್ಲಿ ನಮೂದಿಸಿರದ ಶೇಷಾಧಿಕಾರ ಪಟ್ಟಿಯ (Residuary Powers) ಮೇಲೆ ಯಾರು ಶಾಸನ ಮಾಡಬಹುದು?
ಎ) ರಾಜ್ಯ ಸರ್ಕಾರ
ಬಿ) ಕೇಂದ್ರ ಸರ್ಕಾರ
ಡಿ) ರಾಜ್ಯಸಭೆಗೆ ಮಾತ್ರ
ಸಿ) ರಾಷ್ಟ್ರಪತಿ


ಸರಿಯಾದ ಉತ್ತರ: ಬಿ) ಕೇಂದ್ರ ಸರ್ಕಾರ  

58) ಭಾರತದ ರಾಜ್ಯವೊಂದರ ವಿಧಾನಸಭೆಯ ಸದಸ್ಯರ ಗರಿಷ್ಠ ಸಂಖ್ಯೆ ಎಷ್ಟಿರಬಹುದು?
ಎ) 400
ಬಿ) 450
ಸಿ) 500
ಡಿ) 550


ಸರಿಯಾದ ಉತ್ತರ: ಸಿ) 500  

59) ರಾಜ್ಯದಲ್ಲಿ ವಿಧಾನ ಪರಿಷತ್ತನ್ನು ಹೊಸದಾಗಿ ರಚಿಸಲು ಅಥವಾ ಅಂತ್ಯಗೊಳಿಸಲು ವಿಧಾನಸಭೆಗೆ ನಿರ್ಣಯ ಅಂಗೀಕರಿಸುವ ಅಧಿಕಾರ ನೀಡಿರುವ ಸಂವಿಧಾನದ ವಿಧಿ ಯಾವುದು?
ಎ) 156
ಬಿ) 169
ಸಿ) 359
ಡಿ) 371


ಸರಿಯಾದ ಉತ್ತರ: ಬಿ) 169 

60) ಪಂಚಾಯತ್ ರಾಜ್ ವ್ಯವಸ್ಥೆ ಆರಂಭವಾಗಲು ಮುನ್ನುಡಿ ಬರೆದ ಸಮಿತಿ ಯಾವುದು?
ಎ) ಅಶೋಕ ಮೆಹ್ವಾ
ಬಿ) ಎಲ್.ಎಮ್.ಸಿಂಪ್ಲಿ
ಸಿ) ಬಲವಂತರಾಯ್ ಮೆಹ್ಲಾ
ಡಿ) ಜೆ.ಬಿ.ಕೃಪಲಾನಿ


ಸರಿಯಾದ ಉತ್ತರ : ಸಿ) ಬಲವಂತರಾಯ್ ಮೆಹ್ಲಾ  


61) ಸಂಸತ್ತಿನ ನಿಯಮ / ಸಂಪ್ರದಾಯದಂತೆ ವಿರೋಧ ಪಕ್ಷದ ಸದಸ್ಯರು ಅಧ್ಯಕ್ಷರಾಗಿರುವ ಸಂಸತ್ತಿನ ಸದನ ಸಮಿತಿ ಯಾವುದು?
ಎ) ಅಂದಾಜು ಸಮಿತಿ
ಬಿ) ಅಹವಾಲು ಸಮಿತಿ
ಸಿ) ಹಕ್ಕು ಬಾಧ್ಯತೆಗಳ ಸಮೀತಿ
ಡಿ) ಸಾರ್ವಜನಿಕ ಲೆಕ್ಕ ಪತ್ರಗಳ ಸಮಿತಿ 


ಸರಿಯಾದ ಉತ್ತರ : ಡಿ) ಸಾರ್ವಜನಿಕ ಲೆಕ್ಕ ಪತ್ರಗಳ ಸಮಿತಿ 

62) 1935 ರಲ್ಲಿ ಸ್ಥಾಪಿತವಾದ RBI ಆ ಸಮಯದಲ್ಲಿ ಅದು ಹೊಂದಿದ್ದ ಬಂಡವಾಳ (Capital) ಎಷ್ಟು?
ಎ) 50 ಲಕ್ಷ ರೂ
ಬಿ) 1 ಕೋಟಿ ರೂ
ಸಿ) 5 ಕೋಟಿ ರೂ
ಡಿ) 50 ಕೋಟಿ ರೂ


ಸರಿಯಾದ ಉತ್ತರ: ಸಿ) 5 ಕೋಟಿ ರೂ 

63) ಪಶ್ಚಿಮದಲ್ಲಿ ಸೂರ್ಯೋದಯವಾಗುವ ಗ್ರಹಗಳು ಯಾವುವು?
ಎ) ಗುರು & ಶನಿ
ಬಿ) ಶುಕ್ರ & ಯುರೇನಸ್
ಸಿ) ಬುಧ & ಮಂಗಳ
ಡಿ) ಶನಿ & ಮಂಗಳ


ಸರಿಯಾದ ಉತ್ತರ : ಬಿ) ಶುಕ್ರ & ಯುರೇನಸ್ 

64) ಟೈಟಾನ್ ಯಾವ ಗ್ರಹದ ಅತಿ ದೊಡ್ಡ ಉಪಗ್ರಹವಾಗಿದೆ?
ಎ) ಗುರು
ಬಿ) ಶನಿ
ಸಿ) ಶುಕ್ರ
ಡಿ) ಯುರೇನಸ್


ಸರಿಯಾದ ಉತ್ತರ: ಬಿ) ಶನಿ 

65) ಸಂಪೂರ್ಣ (ಖಗ್ರಾಸ) ಸೂರ್ಯ ಗ್ರಹಣದಲ್ಲಿ ಗೋಚರಿಸುವ ಸೂರ್ಯನ ಭಾಗ ಯಾವುದು?
ಎ) ಫೋಟೋಸ್ಪಿಯರ್
ಬಿ) ಕ್ರೋಮೋಸ್ಪಿಯರ್
ಸಿ) ಕೊರೋನಾ
ಡಿ) ಯಾವ ಭಾಗವೂ ಗೋಚರಿಸುವುದಿಲ್ಲ


ಸರಿಯಾದ ಉತ್ತರ : ಸಿ) ಕೊರೋನಾ  

66) ಕ್ರಿಕೆಟ್‌ನಲ್ಲಿ ವೇಗದ ಬೌಲರ್‌ಗಳು ಎಸೆದ ಚೆಂಡು ಗಾಳಿಯಲ್ಲಿ ತೇಲುವ (Swing) ಪ್ರಕ್ರಿಯೆ ಕೆಳಗಿನ ಯಾವುದರಿಂದ ವಿವರಿಸಲ್ಪಡುತ್ತದೆ?
ಎ) ಚಾರ್ಲ್ಸನ ನಿಯಮ
ಬಿ) ಪಾಸ್ಕಲ್‌ನ ನಿಯಮ
ಸಿ) ಬರ್ನೌಲಿಯ ಸಿದ್ಧಾಂತ
ಡಿ) ಯಾವುದು ಅಲ್ಲ


ಸರಿಯಾದ ಉತ್ತರ : ಸಿ) ಬರ್ನೌಲಿಯ ಸಿದ್ಧಾಂತ 

67) ಶನಿಗ್ರಹದ ಎರಡು ಬಳೆಗಳ ನಡುವೆಯಿರುವ ಅಂತರವನ್ನು ಯಾವ ಹೆಸರಿನಿಂದ ಕರೆಯಲಾಗುತ್ತದೆ?
ಎ) ಗ್ಯಾನಿಮೇಡಾ
ಬಿ) ಟೈಟಾನ್
ಡಿ) ಯುರೋಪಾ
ಸಿ) ಕ್ಯಾಸಿ


ಸರಿಯಾದ ಉತ್ತರ: ಡಿ) ಯುರೋಪಾ  

68) ನಕ್ಷತ್ರಗಳು ಸ್ಫೋಟಗೊಳ್ಳುವ ಪ್ರಕ್ರಿಯೆಗೆ ಏನೆನ್ನುತ್ತಾರೆ?
ಎ) ಕ್ವಾಸಾರ್
ಬಿ) ಪಲ್ಟರ್
ಸಿ) ಬ್ಲ್ಯಾಕ್ ಹೋಲ್
ಡಿ) ಸೂಪರ್ ನೋವಾ 


ಸರಿಯಾದ ಉತ್ತರ : ಡಿ) ಸೂಪರ್ ನೋವಾ 

69) ಸೂರ್ಯನಿಗೆ ಅತ್ಯಂತ ಸಮೀಪವಿರುವ ನಕ್ಷತ್ರ ಯಾವುದು?
ಎ) ಆರುಂಧತಿ
ಬಿ) ಸೈರಸ್
ಸಿ) ಹೋಲ್‌ಸ್ಟಾರ್
ಡಿ) ಪ್ರಾಕ್ಸಿಮಾ ಸೆಂಟಾರಿ 


ಸರಿಯಾದ ಉತ್ತರ : ಡಿ) ಪ್ರಾಕ್ಸಿಮಾ ಸೆಂಟಾರಿ  

70) ಒಂದು ತಿಂಗಳ 3ನೇ ತಾರೀಖು ಸೋಮವಾರವಾದರೆ ಆ ತಿಂಗಳ 21ನೇ ತಾರೀಕಿನ ನಂತರ ಐದನೇ ದಿನ ಯಾವ ವಾರವಿರುತ್ತದೆ?
ಎ) ರವಿವಾರ
ಬಿ) ಬುಧವಾರ
ಸಿ) ಗುರುವಾರ
ಡಿ) ಶುಕ್ರವಾರ


ಸರಿಯಾದ ಉತ್ತರ : ಬಿ) ಬುಧವಾರ 


71) ಒಂದು ದತ್ತಿ ಸಂಸ್ಥೆಯ ಸಹಾಯಾರ್ಥ ಕಾರ್ಯಕ್ರಮಕ್ಕೆ 420 ಟಿಕೆಟ್‌ಗಳನ್ನು ಮಾರಾಟ ಮಾಡಲಾಯಿತು. ಅವುಗಳಲ್ಲಿ ಅರ್ಧದಷ್ಟು ಟಿಕೆಟ್‌ಗಳನ್ನು 5 ರೂಗಳಿಗೆ 1/3 ದಷ್ಟು ಟಿಕೆಟ್‌ಗಳನ್ನು
3 ರೂಗಳಿಗೆ ಮತ್ತು ಉಳಿದವುಗಳನ್ನು 2 ರೂಗಳಿಗೆ ಮಾರಾಟ ಮಾಡಿದರೆ ಸಂಗ್ರಹವಾದ ಹಣವೆಷ್ಟು?
ಎ) ರೂ 1610
ಬಿ) ರೂ 1540
ಸಿ) ರೂ 900
ಡಿ) ರೂ 200


ಸರಿಯಾದ ಉತ್ತರ : ಎ) ರೂ 1610  

72. ಯಾವ ವರ್ಷದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮೊದಲ ಬಾರಿಗೆ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿಕೊಂಡಿತು?
ಎ. ಜನವರಿ 26,1930
ಬಿ. ಜನವರಿ 25, 1930
ಸಿ. ಜನವರಿ 28, 1947
ಡಿ. ಜನವರಿ 25, 1947


ಸರಿಯಾದ ಉತ್ತರ: ಎ. ಜನವರಿ 26,1930 

73. ಒಬ್ಬನು 8 ಕಿ.ಮೀ/ಗಂ ವೇಗದಲ್ಲಿ ಪ್ಲಾಟ್ಫಾರ್ಮನಲ್ಲಿ ನಡೆಯುತ್ತಿದ್ದಾನೆ ಅವನ ಹಿಂದಿನಿಂದ ಬಂದ 300 ಮೀ ಉದ್ದದ ಟ್ರೇನ್ 30 ಸೆಕೆಂಡುಗಳಲ್ಲಿ ಅವನನ್ನು ದಾಟಿದರೆ ಟ್ರೇನ್ ವೇಗವೆಷ್ಟು?
ಎ) 66 ಕಿ.ಮೀ/ಗಂ
ಬಿ) 44 ಕಿ.ಮೀ/ಗಂ
ಸಿ) 30 ಕಿ.ಮೀ/ಗಂ
ಡಿ) 38 ಕಿ.ಮೀ/ಗಂ


ಸರಿಯಾದ ಉತ್ತರ: ಬಿ) 44 ಕಿ.ಮೀ/ಗಂ 

74) ಒಬ್ಬನು ಎರಡು ವಸ್ತುವನ್ನು ತಲಾ 100 ರೂಗಳಿಗೆ ಮಾರಾಟ ಮಾಡಿದಾಗ ಒಂದು ವಸ್ತುವಿನಿಂದ ಶೇ 10 ಲಾಭವನ್ನು ಮತ್ತೊಂದು ವಸ್ತುವಿನಿಂದ ಶೇ 10 ನಷ್ಟವನ್ನು ಅನುಭವಿಸಿದರೆ ಆ ಎರಡು ವಸ್ತುಗಳ ಮಾರಾಟದಿಂದ ಅನುಭವಿಸಿದ ಲಾಭ ಅಥವಾ ನಷ್ಟವೆಷ್ಟು?
ಎ) 1% ಲಾಭ
ಬಿ) 1% ನಷ್ಟ
ಸಿ) 2% ನಷ್ಟ
ಡಿ) ಲಾಭ ಅಥವಾ ನಷ್ಟವಿಲ್ಲ


ಸರಿಯಾದ ಉತ್ತರ: ಬಿ) 1% ನಷ್ಟ 

75) 45 ಜನರು ದಿನಕ್ಕೆ 12 ಗಂಟೆ ದುಡಿಯುತ್ತಾ 30 ದಿನಗಳಲ್ಲಿ ಒಂದು ಕೆಲಸವನ್ನು ಪೂರೈಸುವರು ಆದರೆ 60 ಜನರು ದಿನಕ್ಕೆ 10 ಗಂಟೆಗಳಂತೆ ದುಡಿಯುತ್ತಾ ಎಷ್ಟು ದಿನದಲ್ಲಿ ಆ ಕೆಲಸವನ್ನು ಪೂರೈಸುವರು?
ಎ) 29 ದಿನ
ಬಿ) 27 ದಿನ
ಸಿ) 32 ದಿನ
ಡಿ) 25 ದಿನ


ಸರಿಯಾದ ಉತ್ತರ: ಬಿ) 27 ದಿನ 

76) Partition Council India 1947 ಅಧ್ಯಕ್ಷರು ಯಾರು?
ಎ) ಲಾರ್ಡ್ ವೇವಲ್
ಬಿ) ಲಾರ್ಡ್ ಕರ್ಜನ್
ಸಿ) ಲಾರ್ಡ್ ಮೌಂಟ್ಟಟನ್
ಡಿ) ಲಾರ್ಡ್ ವೆಲ್ಲಿಂಗ್ಟನ್


ಸರಿಯಾದ ಉತ್ತರ : ಸಿ. ಲಾರ್ಡ್ ಮೌಂಟ್ಟಟನ್ 

77) 7 ಪೆನ್ ಮತ್ತು 4 ಪೆನ್ಸಿಲ್‌ಗಳ ಬೆಲೆಯು 5 ಪೆನ್ ಮತ್ತು 9 ಪೆನ್ಸಿಲ್‌ಗಳ ಬೆಲೆಗೆ ಸಮನಾಗಿದೆ. ಹಾಗಾದರೆ ಪೆನ್ನು ಮತ್ತು ಪೆನ್ಸಿಲ್‌ಗಳ ಬೆಲೆಯ ಅನುಪಾತವೇನು?
ಎ) 4 : 3
ಬಿ.  3 : 4
ಸಿ) 2 : 5
ಡಿ) 5 : 2


ಸರಿಯಾದ ಉತ್ತರ: ಡಿ) 5 : 2

 78) ಕೌಶಲ್ಯವಂತ ಕೆಲಸಗಾರರ ಸರಾಸರಿ ಸಂಬಳ 520 ಸಾದಾ ಕೆಲಸಗಾರ ಸರಾಸರಿ ಸಂಬಳ 420, ಒಟ್ಟು ಕೆಲಸಗಾರರ ಸರಾಸರಿ ಸಂಬಳ 500 ಹಾಗಾದರೆ ಕೌಶಲ್ಯವಂತ ಕೆಲಸಗಾರರ ಪ್ರತಿಶತ ಸಂಖ್ಯೆ ಎಷ್ಟು?
ಎ) 60%
ಬಿ) 80%
ಸಿ) 20%
ಡಿ) 25%


ಸರಿಯಾದ ಉತ್ತರ: ಬಿ) 80%

79) ಇತ್ತಿಚೆಗೆ ಯಾರು ದುಬೈನ ಗೋಲ್ಡನ್ ವೀಸಾ ಪಡೆದ ವಿಶ್ವದ ಮೊದಲ ಗಾಲ್ಫ್ ಆಟಗಾರ ಎನಿಸಿಕೊಂಡಿದ್ದಾರೆ?
ಎ) ಆದಿತಿ ಅಶೋಕ
ಬಿ) ಮಿಲ್ಕಾ ಸಿಂಗ್
ಸಿ) ಜೀವ್ ಮಿಲ್ಟಾಸಿಂಗ್
ಡಿ) ರಾಮ್ ವರ್ಮನ್


ಸರಿಯಾದ ಉತ್ತರ : ಸಿ) ಜೀವ್ ಮಿಲ್ಟಾಸಿಂಗ್ 

80) NRF ಪ್ರಕಟಿಸಿದ ಭಾರತದ ಒಟ್ಟಾರೆ ಬ್ಯಾಂಕಿಂಗನಲ್ಲಿ ಯಾವ ಶಿಕ್ಷಣ ಸಂಸ್ಥೆ ಪ್ರಥಮ ಸ್ಥಾನ ಪಡೆದಿದೆ?
ಎ) IISC ಬೆಂಗಳೂರು
ಬಿ) IIT ಮದ್ರಾಸ್
ಸಿ) AIMS ದೆಹಲಿ
ಡಿ) JNU ದೆಹಲಿ


ಸರಿಯಾದ ಉತ್ತರ : ಬಿ) IIT ಮದ್ರಾಸ್  


81) ಯಾವ ರಾಷ್ಟ್ರೀಯ ಹೆದ್ದಾರಿಯ (NH) ಮೇಲೆ ಇತ್ತೀಚೆಗೆ ವಾಯುಪಡೆಯ ತುರ್ತು ಭೂ ಸ್ಪರ್ಶ ನೆಲೆಯನ್ನು ಉದ್ಘಾಟಿಸಲಾಗಿದೆ?
ಎ)NH-44
ಬಿ) NH-925
ಸಿ) NH-208
ಡಿ) NH-01


ಸರಿಯಾದ ಉತ್ತರ : ಬಿ) NH-925 

82) ಇತ್ತೀಚೆಗೆ ಯಾವ ಮೋಟಾರು ತಯಾರಿಕಾ ಕಂಪನಿ ಭಾರತದಲ್ಲಿ ವಾಹನ ತಯಾರಿಕೆಯನ್ನು ನಿಲ್ಲಿಸುವುದಾಗಿ ಘೋಷಿಸಿದೆ?
ಎ) ಕಿಯಾ
ಬಿ) ಫಿಯಟ್
ಸಿ) ಪೋರ್ಡ
ಡಿ) ನಿಸಾನ್


ಸರಿಯಾದ ಉತ್ತರ: ಸಿ) ಪೋರ್ಡ 

83) ಕೇಂದ್ರ ಸರ್ಕಾರದ ಸಹಭಾಗಿತ್ವದೊಂದಿಗೆ ಯಾವ ಸ್ಥಳದ ಮಧ್ಯೆ ಹಾರ್ಡವೇರ್ ಪಾರ್ಕ ನಿರ್ಮಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ?
ಎ) ಹುಬ್ಬಳ್ಳಿ-ಧಾರವಾಡ
ಬಿ) ಗದಗ-ಬೆಟಗೇರಿ
ಸಿ) ಧಾರವಾಡ-ಬೆಳಗಾವಿ
ಡಿ) ಬೆಂಗಳೂರು-ಕೋಲಾರ 


ಸರಿಯಾದ ಉತ್ತರ: ಡಿ) ಬೆಂಗಳೂರು-ಕೋಲಾರ  

84) ಅಂತರಾಷ್ಟ್ರೀಯ ಸಾಕ್ಷರತಾ ದಿನ
ಎ) ಸೆಪ್ಟೆಂಬರ್-05
ಬಿ) ನವೆಂಬರ್-14
ಸಿ) ನವಂಬರ್-11
ಡಿ) ಸೆಪ್ಟೆಂಬರ್-08


ಸರಿಯಾದ ಉತ್ತರ : ಡಿ) ಸೆಪ್ಟೆಂಬರ್-08 

85) ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ 2019ರ ಗ್ರಂಥ ಪುರಸ್ಕಾರಕ್ಕೆ ಯಾವ ಕೃತಿ ಪಾತ್ರವಾಗಿದೆ?
ಎ) ಶ್ರೀರಾಮಾಯಣ ದರ್ಶಣಂ
ಬಿ) ಪರ್ವ
ಸಿ) ದುರ್ಗಾಸ್ತಮಾಣ
ಡಿ) ಚೋಮನ ದುಡಿ 


ಸರಿಯಾದ ಉತ್ತರ : ಡಿ) ಚೋಮನ ದುಡಿ 

86) ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ರಾಜಾ ಮಹೇಂದ್ರ ಪ್ರತಾಪ್ ಸಿಂಗ್ ವಿಶ್ವವಿದ್ಯಾಲಯಕ್ಕೆ ಶಂಕು ಸ್ಥಾಪನೆ ನೆರವೇರಿಸಿದರು. ಇದು ಯಾವ ಸ್ಥಳದಲ್ಲಿದೆ?
ಎ) ಲಾಹೋರ್
ಬಿ) ರಾಯ್‌ಬರೇಲಿ
ಸಿ) ಅಯೋಧ್ಯ
ಡಿ) ಅಲಿಗಡ್ 


ಸರಿಯಾದ ಉತ್ತರ : ಡಿ) ಅಲಿಗಡ್ 

87) ಯಾವ ದೇಶ ಇತ್ತೀಚೆಗೆ ತನ್ನ ರಾಷ್ಟ್ರೀಯ ಕರೆನ್ಸಿಯಾಗಿ “ಬಿಟ್ ಕಾಯಿನ್ ಅಳವಡಿಸಿಕೊಂಡ ವಿಶ್ವದ ಮೊದಲ ದೇಶವಾಯಿತು?
ಎ) ಸುಡಾನ್
ಬಿ) ಉಕ್ರೇನ್
ಸಿ) ಎಲ್. ಸಾಲ್ವಡಾರ್
ಡಿ) ಕ್ಯೂಬಾ


ಸರಿಯಾದ ಉತ್ತರ: ಸಿ) ಎಲ್. ಸಾಲ್ವಡಾರ್ 

88) "ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾಗಿ ಇತ್ತೀಚೆಗೆ ಯಾರು ನೇಮಕವಾಗಿದ್ದಾರೆ?
ಎ) ಇಕ್ವಾಲ್ ಸಿಂಗ್ ಬಾಲ್ಪುರ್
ಬಿ) ನಜೀಂ ಜೈದಿ
ಸಿ) ಇಸ್ಟ್ರಾಲ್ ಅನ್ಸಾರಿ
ಡಿ) ನಜೀರ್ ಅಹಮ್ಮದ್


ಸರಿಯಾದ ಉತ್ತರ : ಎ) ಇಕ್ವಾಲ್ ಸಿಂಗ್ ಬಾಲ್ಪುರ್  

89) 2021 ಅಮೇರಿಕನ್ ಓಪನ್ ಟೆನಿಸ್‌ನ “ಪುರುಷರ ಸಿಂಗಲ್ಸ್” ವಿಜೇತರು ಯಾರು?
ಎ) ನೊವಾಕ್ ಜೊಕೊವಿಚ್
ಬಿ) ರಫೆಲ್ ನಡಾಲ್
ಸಿ) ಡಾನ್ ಬಜ್
ಡಿ) ಡ್ಯಾನಿಯಲ್ ಮೆಡೋಡೆನ್ 


ಸರಿಯಾದ ಉತ್ತರ: ಡಿ) ಡ್ಯಾನಿಯಲ್ ಮೆಡೋಡೆನ್ 

90) ಇತ್ತೀಚೆಗೆ ತಮಿಳುನಾಡಿನ ನೂತನ ರಾಜ್ಯಪಾಲರಾಗಿ ಯಾರು ನೇಮಕವಾಗಿದ್ದಾರೆ?
ಎ) ಸಿ.ಟಿ ರವಿ
ಬಿ) ಆರ್.ಎನ್. ರವಿ
ಸಿ) ಬನ್ವರಿಲಾಲ್ ಪುರೋಹಿತ್
ಡಿ) ತಾವರ ಚಂದ್ ಗೆಹಲೋಟ್


ಸರಿಯಾದ ಉತ್ತರ : ಬಿ) ಆರ್.ಎನ್. ರವಿ  


91) ಗ್ರಾಮೀಣ ಸಾಲಗಳಿಗೆ ಯಾವುದು ಅತಿ ಮುಖ್ಯವಾದ ಬ್ಯಾಂಕು ಆಗಿದೆ?
ಎ) ಪ್ರಾದೇಶಿಕ ಗ್ರಾಮೀಣ ಬ್ಯಾಂಕು
ಬಿ) ವಾಣಿಜ್ಯ ಬ್ಯಾಂಕು
ಸಿ) ವ್ಯವಸಾಯ ಹಾಗೂ ಗ್ರಾಮೀಣ ಅಭಿವೃದ್ಧಿ ರಾಷ್ಟ್ರೀಯ ಬ್ಯಾಂಕು
ಡಿ) ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ


ಸರಿಯಾದ ಉತ್ತರ : ಬಿ) ವಾಣಿಜ್ಯ ಬ್ಯಾಂಕು  

92) ಕೆಳಗಿನವುಗಳಲ್ಲಿ Air To Air ಕ್ಷಿಪಣಿ ಯಾವುದು?
ಬಿ) ಆಕಾಶ
ಸಿ) ಬೆಕ್ಷೆರಲ್
ಎ) ಅಸ್ತ್ರ
ಡಿ) ಸೃಷ್ಟಿ


ಸರಿಯಾದ ಉತ್ತರ: ಬಿ) ಆಕಾಶ  

93) ಅಂಕಲೇಶ್ವರ ಇದು ಯಾವುದರ ಉತ್ಪಾದನೆಗೆ ಪ್ರಸಿದ್ಧವಾಗಿದೆ?
ಎ) ಬಾಕ್ಸೈಟ್
ಬಿ) ಕಲ್ಲಿದ್ದಲು
ಸಿ) ಕಬ್ಬಿಣದ ಅದಿರು
ಡಿ) ಪೆಟ್ರೋಲಿಯಂ 


ಸರಿಯಾದ ಉತ್ತರ: ಡಿ) ಪೆಟ್ರೋಲಿಯಂ 

94) ಪ್ಯಾರಸಿಟಮಾಲ್ ?
ಎ) ಪ್ರತಿ ಜೀವಕ (ಆಂಟಿ ಬಯೋಟಿಕ್)
ಬಿ) ಜ್ವರ ನಿವಾರಿಸುತ್ತದೆ
ಸಿ) ಹೊಟ್ಟೆ ಹುಣ್ಣಿಗೆ ಪರಿಹಾರ
ಡಿ) ಸಲ್ಫಾ ಔಷಧಿ


ಸರಿಯಾದ ಉತ್ತರ : ಬಿ) ಜ್ವರ ನಿವಾರಿಸುತ್ತದೆ  

95) ಕುದುರೆ ಮಸಾಲೆ ಸೊಪ್ಪು (Lucome)
ಎ) ವಿಟಮಿನ್‌ಗಳು
ಬಿ) ಬೇರು ಬೆಳೆ
ಸಿ) ಎಲೆಗುಂಪಿನ ಬೆಳೆ
ಡಿ) ಕಾಂಡದ ಬೆಳೆ


ಸರಿಯಾದ ಉತ್ತರ : ಎ) ವಿಟಮಿನ್‌ಗಳು 

96) ಜಾಗತಿಕ ತಾಪಮಾನ ಏರಿಕೆ & ಹವಾಮಾನ ಬದಲಾವಣೆಯ ಅಧ್ಯಯನದಲ್ಲಿ ಈ ಕೆಳಕಂಡವುಗಳಲ್ಲಿ ಯಾವುದು ನೈಸರ್ಗಿಕವಾದ “Carbon Sink?” ಅಲ್ಲ?
ಎ) ಮಣ್ಣಿನಿಂದ
ಬಿ) ಸಾಗರಗಳು
ಸಿ) ಅರಣ್ಯಗಳು
ಡಿ) ಕಟ್ಟಡಗಳು 


ಸರಿಯಾದ ಉತ್ತರ : ಡಿ) ಕಟ್ಟಡಗಳು  

97) ಟರ್ಕಿಯ ಯಾವುದರ ಮಧ್ಯೆ ಸ್ಥಿತಗೊಂಡಿದೆ?
ಎ) ಕಪ್ಪು ಸಮುದ್ರ & ಕ್ಯಾಸ್ಪಿಯನ್ ಸಮುದ್ರ
ಬಿ) ಕಪ್ಪು ಸಮುದ್ರ & ಮೆಡಿಟರೇಯಿನ್ ಸಮುದ್ರ
ಸಿ) ಸೂಯಜ್ ಖಾರಿ & ಮೆಡಿಟೆರಿಯನ್ ಸಮುದ್ರ
ಡಿ) ಕಾಖಾ ಖಾರಿ & ಮೃತ ಸಮುದ್ರ


ಸರಿಯಾದ ಉತ್ತರ: ಬಿ) ಕಪ್ಪು ಸಮುದ್ರ & ಮೆಡಿಟರೇಯಿನ್ ಸಮುದ್ರ  

98) ಧರ್ಮಸ್ಥಳದ ಮೂಲದೈವ?
ಎ) ಮಂಜುನಾಥ
ಬಿ) ಧೂಮಾವತಿ
ಸಿ) ಕೋಟಿ ಚನ್ನಯ್ಯ
ಡಿ) ಅಣ್ಣಪ್ಪ 


ಸರಿಯಾದ ಉತ್ತರ : ಡಿ) ಅಣ್ಣಪ್ಪ  

99) ವ್ಯಕ್ತಿಯು 30% ವೇತನವನ್ನು ಆಹಾರಕ್ಕೆ 10% ಅನ್ನು‌ ಮನೆಬಾಡಿಗೆಗೆ ವೆಚ್ಚ ಮಾಡಿದ ಮೇಲೆ Rs.24000 ಉಳಿದಿದೆ ಅವನ ವೇತನ ಎಷ್ಟು?
ಎ) Rs.40,000
ಬಿ) Rs. 50,000
ಸಿ) Rs.56,000
ಡಿ) Rs. 60,000


ಸರಿಯಾದ ಉತ್ತರ : ಎ) Rs.40,000

100) ಬೆಂಗಳೂರು ನಗರದ ಪ್ರಥಮ ಪ್ರಜೆ ಯಾರಾಗಿರುತ್ತಾರೆ ?
ಎ) ರಾಜ್ಯಪಾಲರು
ಬಿ) ಮುಖ್ಯಮಂತ್ರಿಗಳು
ಸಿ) ಮಹಾಪೌರರು
ಡಿ) ಮುಖ್ಯ ನ್ಯಾಯಾಧೀಶರು


ಸರಿಯಾದ ಉತ್ತರ: ಸಿ) ಮಹಾಪೌರರು 

Edutube Kannada ಜಾಲತಾಣಕ್ಕೆ ಸ್ವಾಗತ…!! ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ನೋಟ್ಸ್ ಹಾಗೂ ಬಹು ಆಯ್ಕೆಯ ವಿವರಣೆ ಸಹಿತ ಪ್ರಶ್ನೋತ್ತರಗಳಿಗಾಗಿ, ಗೂಗಲ್ ನಲ್ಲಿ Edutube Kannada ಎಂದು ಸರ್ಚ್ ಮಾಡಿ, ಹೊಸ ಅಪ್ಡೇಟ್ಸ್ ಗಳಿಗಾಗಿ ದಿನವೂ ನಮ್ಮ ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ

ಮಾಹಿತಿ ಸೌಜನ್ಯ : Chiguru Coaching Center, Dharwad.

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area